ಸುಳ್ಯ: ಜಾಲ್ಸೂರ್ ಜೆ.ಕೆ.ಕಾಂಪ್ಲೆಕ್ಸ್ ಸಮೀಪ ಕಟ್ಟಡಕ್ಕೆ ಬೀಳುವ ಸ್ಥಿತಿಯಲ್ಲಿದ್ದ ಅಪಾಯಕಾರಿ ಮರಗಳನ್ನು ಸುಳ್ಯ ತಹಶೀಲ್ದಾರ್ ಕುಂಞಿ ಅಹಮ್ಮದ್ ಅವರ ನೇತೃತ್ವದ ಸುಳ್ಯ ಗೃಹ ರಕ್ಷಕ ದಳದ ಪ್ರವಾಹ ರಕ್ಷಣಾ ತಂಡದ ಸಿಬ್ಬಂದಿಗಳು ತೆರವುಗೊಳಿಸಿದರು.
ಮರ ತೆರವು ಕಾರ್ಯದಲ್ಲಿ ಪ್ರವಾಹ ರಕ್ಷಣಾ ತಂಡದ ಮುಖ್ಯಸ್ಥ ಅಬ್ದುಲ್ ಗಫೂರ್, ನಿತಿನ್ ಕುಮಾರ್, ಲಿಖಿನ್ ಕುಮಾರ್, ಶಿವಪ್ರಸಾದ್, ಜಿ.ಶ್ರೀಧರ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪಂಚಾಯತ್ ಕಾರ್ಯದರ್ಶಿ ಸುಬ್ಬಯ್ಯ, ಪಂಚಾಯತ್ ಸಿಬ್ಬಂದಿ ಚಿದಾನಂದ, ವಿನೋದ್ ಲಸ್ರಾದೊ ಗ್ರಾಮಗಸ್ತು ಪೋಲೀಸ್ ಸಿಬ್ಬಂದಿ ರಮೇಶ್, ಕ್ರೈಂ ಎಸ್.ಐ.ರತನ್ ಕುಮಾರ್,ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ ,ಮೆಸ್ಕಾಂ ಎ ಇ ಇ ಹರೀಶ್ ನಾಯ್ಕ್ ಹಾಗೂಸಿಬ್ಬಂದಿ ತೆರವುಗೊಳಿಸುವ ಕಾರ್ಯದಲ್ಲಿ ಸ್ಥಳದಲ್ಲಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel