Advertisement
ಸುದ್ದಿಗಳು

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ

Share

ಮಂಗಳೂರು: 2019-20ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಪಟ್ಟಿ ಪ್ರಕಟವಾಗಿದೆ.

Advertisement
Advertisement
Advertisement
Advertisement
Advertisement

ಪ್ರಾಥಮಿಕ ಶಾಲಾ ವಿಭಾಗ ಕಿರಿಯ: ತ್ರಿವೇಣಿ ಸ.ಶಿ.ಸ.ಕಿ.ಪ್ರಾ. ಶಾಲೆ, ಏಮಾಜೆ, ಬಂಟ್ವಾಳವಲಯ, ಲೀಲಾವತಿ ಕೆ. ಸ.ಶಿ,ಸ.ಹಿ.ಪ್ರಾ. ಶಾಲೆ ಪಿಲಿಗೂಡು, ಬೆಳ್ತಂಗಡಿವಲಯ, ಶೋಭಾ ಯು. ಸ.ಶಿ.ಸ.ಕಿ.ಪ್ರಾ. ಶಾಲೆ ಮಾನಂಪಾಡಿ, ಮಂಗಳೂರು, ಉತ್ತರ ವಲಯ, ಇಂದಿರಾ ಜಿ. ಸ.ಶಿ.ಸ.ಕಿ.ಪ್ರಾ. ಶಾಲೆ ನಾರ್ಲ, ಪಡೀಲ್, ಮಂಗಳೂರು ದಕ್ಷಿಣವಲಯ, ಅನಿತಾ ಎಂ.ಎ. ಸ.ಶಿ.ಸ.ಕಿ.ಪ್ರಾ. ಶಾಲೆ ನೆತ್ತೋಡಿ, ಮೂಡಬಿದ್ರೆ ವಲಯ, ಜಯಂತ್ ವೈ. ಸ.ಶಿ.ಸ.ಕಿ.ಪ್ರಾ. ಶಾಲೆ ಇಡ್ಯಡ್ಕ, ಪುತ್ತೂರು ವಲಯ, ಸವಿತ, ಸ.ಶಿ.ಸ.ಕಿ.ಪ್ರಾ. ಶಾಲೆ ಕೊಡಿಯಾಲ ಬೈಲ್, ಸುಳ್ಯವಲಯ.

Advertisement

ಪ್ರಾಥಮಿಕ ಶಾಲಾ ವಿಭಾಗ ಹಿರಿಯ: ದೊಡ್ಡ ಕೆಂಪಯ್ಯ, ಮುಖ್ಯ ಶಿಕ್ಷಕರು ಸ.ಹಿ.ಪ್ರ.ಶಾಲೆ ಅನಂತಾಡಿ, ಬಂಟ್ವಾಳ ವಲಯ, ಮೋನಪ್ಪ ಕೆ. ಪದವೀಧರೇತರ ಮುಖ್ಯ ಶಿಕ್ಷಕರು, ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ, ಬೆಳ್ತಂಗಡಿ ವಲಯ, ಮ್ಯಾಗ್ದಲಿನ್ ಡಿ’ಸೋಜ, ಸ.ಶಿ.ಸ.ಹಿ.ಪ್ರಾ. ಶಾಲೆ, ಬೊಕ್ಕಪಟ್ನ-03, ಮಂಗಳೂರು ಉತ್ತರ ವಲಯ, ರಾಜೀವಿ ಮುಖ್ಯ ಶಿಕ್ಷಕರು, ಸ.ಹಿ.ಪ್ರಾ ಶಾಲೆ, ಪದವು (ಬಿಕರ್ನಕಟ್ಟೆ) ಮಂಗಳೂರು ದಕ್ಷಿಣ ವಲಯ, ಶಶಿಕಾಂತ ವೈ. ಸ.ಶಿ. ದಿಗಂಬರ ಜೈನ್ ಅನುದಾನಿತ ಹಿ.ಪ್ರಾ ಶಾಲೆ ಮೂಡಬಿದ್ರೆ ವಲಯ, ರಾಮಕೃಷ್ಣ ಮಲ್ಲಾರ, ಸ.ಶಿ.ಸ.ಹಿ.ಪ್ರಾ ಶಾಲೆ ಮರ್ದಾಳ ಬಂಟ್ರ, ಪುತ್ತೂರು ವಲಯ, ಬಾಲಕೃಷ್ಣ ಕೆ, ಸ.ಶಿ.ಸ.ಕಿ.ಪ್ರಾ ಶಾಲೆ ಕರಂಬಿಲ, ಸುಳ್ಯ ವಲಯ.

ಪ್ರೌಢ ಶಾಲಾ ವಿಭಾಗ: ತಾರಾನಾಥ ಕೆ. ಚಿತ್ರಾಕಲಾ ಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ, ಮಂಚಿ, ಬಂಟ್ವಾಳ ವಲಯ,  ಜೆರಾಲ್ಡ್ ಫೆರ್ನಾಂಡಿಸ್, ಸ.ಶಿ.ಸೆಕ್ರೆಡ್ ಹಾರ್ಟ್ ಪ.ಪೂ ಕಾಲೇಜು (ಪ್ರೌಢ ವಿಭಾಗ) ಮಡಂತ್ಯಾರು, ಬೆಳ್ತಂಗಡಿ ವಲಯ, ಮಲ್ಲೇಶ್ ನಾಯಕ್ ಎ.ಸಿ, ಸ.ಶಿ.ಸ.ಪ.ಪೂ ಕಾಲೇಜು ಕಾವೂರು, ಉತ್ತರ ವಲಯ, ತ್ಯಾಗಂ ಎಂ. ದೈ.ಶಿ.ಶಿ, ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢ ಶಾಲೆ, ಹರೇಕಳ, ಮಂಗಳೂರು ದಕ್ಷಿಣ ವಲಯ, ಗಣಪತಿ ಎಂ ನಾಯ್ಕ್ ಸ.ಶಿ ಸರ್ಕಾರಿ ಪ್ರೌಢ ಶಾಲೆ ನೆಲ್ಲಿಕಾರು, ಮೂಡಬಿದ್ರೆ ವಲಯ, ಸುಬ್ರಹ್ಮಣ್ಯ ಉಪಾಧ್ಯಾಯ ಕೆ. ಚಿತ್ರಾಕಲಾ ಶಿಕ್ಷಕರು ಕಾಂಚನ ವೆಂಕಟ ಸುಬ್ರಹ್ಮಣ್ಯಮ್, ಸ್ಮಾರಕ ಪ್ರೌಢ ಶಾಲೆ ಬಜತ್ತೂರು, ಪುತ್ತೂರು ವಲಯ, ಉಮಾ ಕುಮಾರಿ, ಉಪಪ್ರಾಂಶುಪಾಲರು, ಕರ್ನಾಟಕ ಪಬ್ಲಿಕ್ ಸ್ಕೂಲ್, ಬೆಳ್ಳಾರೆ, ಸುಳ್ಯವಲಯ ಇವರುಗಳು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಭೂಮಿ,ಕಾವೇರಿ 2.0 ತಂತ್ರಾಂಶ ಲೋಪದೋಷ ನಿವಾರಣೆಗೆ ಕ್ರಮ

ವಿಧಾನ ಪರಿಷತ್  ಇಂದು ಬೆಳಗ್ಗೆ ಸಮಾವೇಶಗೊಳ್ಳುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಪ್ರಶ್ನೋತ್ತರ ಕಲಾಪಕ್ಕೆ…

5 hours ago

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಮನಗರ ಜಿಲ್ಲೆಯ ರೈತರಿಂದ ರಾಗಿ ಖರೀದಿ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಮನಗರ ಜಿಲ್ಲೆಯ ರೈತರಿಂದ ರಾಗಿ ಖರೀದಿಸಲು ಜಿಲ್ಲೆಯ…

5 hours ago

ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ | ಪಂಪ್ ಸೆಟ್‌ಗಳಿಗೆ 7 ಗಂಟೆ ವಿದ್ಯುತ್ | ವಿದ್ಯುತ್ ಲೈನ್ ಗಳ ದೋಷ ಸರಿಪಡಿಸಲು ಕ್ರಮ | ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ ಒತ್ತು |

ಬೇಸಿಗೆ ಸಮಯದಲ್ಲಿ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸುತ್ತಿದ್ದು, ರಾಜ್ಯದಲ್ಲಿ  ವಿದ್ಯುತ್ ಮಾರ್ಗವನ್ನು ಮತ್ತಷ್ಟು…

5 hours ago

ಹಕ್ಕಿಜ್ವರದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ | ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಹಕ್ಕಿ ಜ್ವರದ ಪ್ರಕರಣಗಳು ರಾಜ್ಯದ ಅಲ್ಲಲ್ಲಿ ವರದಿಯಾಗುತ್ತಿದ್ದು, ಜನರು ಭಯಪಡುವ ಅಗತ್ಯವಿಲ್ಲ ಎಂದು…

6 hours ago

ಕಟ್ಟಡ ಕಾರ್ಮಿಕರ 26 ಲಕ್ಷ ನಕಲಿ ಕಾರ್ಡ್ ರದ್ದು

ರಾಜ್ಯದಲ್ಲಿದ್ದ 56 ಲಕ್ಷ ಕಟ್ಟಡ ಕಾರ್ಮಿಕರ ಕಾರ್ಡ್‌ಗಳನ್ನು ತಪಾಸಣೆ ನಡೆಸಿ 26  ಲಕ್ಷ…

6 hours ago

ಪ್ರಮುಖ ಯಾತ್ರಾ ಸ್ಥಳಗಳಿಗೆ ರೋಪ್ ವೇ ಸೌಲಭ್ಯ

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ,…

7 hours ago