ಪಂಜ : ಜೇಸಿಐ ಪಂಜ ಪಂಚಶ್ರೀ ಮತ್ತು ಪ್ರಾ.ಆ.ಕೇಂದ್ರ ಪಂಜ ಇವುಗಳ ಆಶ್ರಯದಲ್ಲಿ ಪಂಜ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲಾ ಎಲ್ಕೆಜಿ, ಯುಕೆಜಿ ಪುಟಾಣಿಗಳಿಗೆ ಮಕ್ಕಳ ತಜ್ಞರಾದ ಪುತ್ತೂರು ಪ್ರಾ.ಆ.ಕೇಂದ್ರದ ಡಾ. ಅರ್ಚನಾ ಕರಿಕ್ಕಳ ಅವರು ಎಲ್ಲಾ 33 ಮಕ್ಕಳಿಗೆ ಶಾಲೆಯಲ್ಲಿ ತಪಾಸಣೆ ಮಾಡಿ ಔಷಧ ವಿತರಿಸಿದರು.
ಈ ಸಂದರ್ಭ ಜೇಸಿಐ ಘಟಕಾಧ್ಯಕ್ಷ ವಾಸುದೇವ ಮೇಲ್ಪಾಡಿ, ಕಾರ್ಯದರ್ಶಿ ಜೇಸಿ ಪ್ರವೀಣ್ ಕಾಯರ, ಪಂಜ ಪೂರ್ವ ಪ್ರಾಥಮಿಕ ಆಂಗ್ಲಮಾದ್ಯಮ ಶಾಲಾ ಕಾರ್ಯದರ್ಶಿ ದೇವಿಪ್ರಸಾದ್ ಜಾಕೆ, Sಜಾಂಜಿ ಸೋಮಶೇಖರ ನೇರಳ, ಸಮಿತಿ ಸದಸ್ಯ ವಾಚಣ್ಣ ಕೆರೆಮೂಲೆ, ಶಾಲಾ ಶಿಕ್ಷಕಿಯರಾದ ಅನಿತಾ, ಚೈತ್ರಾ ಹಾಗೂ ಸಹಾಯಕಿ ಸಹಕರಿಸಿದರು. ಜೇಸಿಐ ಪಂಜದ ನಿಕಟಪೂರ್ವಧ್ಯಕ್ಷ ಜೇಸಿ ಗುರುಪ್ರಸಾದ್ ತೋಟ, ಉಪಾಧ್ಯಕ್ಷ ಜೇಸಿ ನಾಗಮಣಿ ಕೆದಿಲ, ಜೇಸಿ ಪುನೀತ್ ಚಿದ್ಗಲ್ ಉಪಸ್ಥಿತರಿದ್ದರು.
ಸಮಾಜಕ್ಕೆ ಸೇವೆ ಮಾಡೋದು ಅಂದರೆ ಅದಕ್ಕೆ ಹಲವು ಆಯಾಮಗಳಿವೆ. ನಿಮ್ಮಲ್ಲಿರುವ ಜ್ನಾನವನ್ನು ಜನರಿಗೆ…
ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಸಣ್ಣ ಸಣ್ಣ ರುದ್ರಾಕ್ಷಿಯಿಂದ ಕೈ ಬಳೆ, ಉಂಗುರ, ಮಾಲೆಯಾಗಿ ಸಿದ್ದಗೊಂಡ…
ಮೂರು ದಿನಗಳ 'ಸುಸ್ಥಿರ ಕೃಷಿ ತರಬೇತಿ'(Sustainable Agriculture Training) ಕಾರ್ಯಾಗಾರ ಮೇ.28 ರಿಂದ…
ದಾವಣಗೆರೆ(Davanagere) ತಾಲೂಕಿನ ಬೇತೂರು ಗ್ರಾಮದಲ್ಲಿರುವ ಕೆರೆಯಲ್ಲಿ(Lake) ಮೀನುಗಳ(Fish) ಮಾರಣಹೋಮವಾಗಿದೆ(Dead). ಈ ಕೆರೆಯಲ್ಲಿ 3…
ಮೇ 31ರಿಂದ ದೇಶದಲ್ಲಿ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ…
ಭಾರತ (India) ಚಂದ್ರನನ್ನು(Moon) ತಲುಪಿದೆ. ಆದರೆ ನಮ್ಮ ಮಕ್ಕಳು(Children) ಇಲ್ಲಿ ಚರಂಡಿಯಲ್ಲಿ ಬಿದ್ದು…