ಬೆಳ್ಳಾರೆ: ನಿಂತಿಕಲ್ಲು ಕೆ.ಎಸ್ ಗೌಡ ಪ್ರೌಢ ಶಾಲಾ 10ನೇ ತರಗತಿ ವಿದ್ಯಾರ್ಥಿ ತನ್ಮಯ್ ಕೆ.ಕೆ ಇವರು 2019ನೇ ಸಾಲಿನ ಮೇ ತಿಂಗಳಲಿನಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಹೊಂದಿದ್ದಾರೆ.
ಇವರು ಕುಮಾರಸ್ವಾಮಿ.ಕೆಎಸ್ ಕಿನ್ನಿಕುಮ್ರಿ ಹಾಗು ಗೀತಾ ದಂಪತಿ ಪುತ್ರನಾಗಿದ್ದು, ವಿಶ್ವಕಲಾನಿಕೇತನ ಪುತ್ತೂರು ಕುದ್ಕಾಡಿ ವಿಶ್ವನಾಥ ರೈ ಹಾಗು ವಿದುಷಿ ನಯನ ವಿ ರೈ ದಂಪತಿ ಪುತ್ರಿ ವಿದುಷಿ ಸ್ವಸ್ತಿಕಾ ಆರ್ ರೈ ಅವರ ಶಿಷ್ಯರಾಗಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement




