Advertisement
ಸುದ್ದಿಗಳು

ತಾಲೂಕು ಧ್ವನಿ ಮತ್ತು ಬೆಳಕು, ಶಾಮಿಯಾನ ಸಂಯೋಜಕರ ಸಂಘಕ್ಕೆ ಆಯ್ಕೆ

Share

ಪುತ್ತೂರು : ತಾಲೂಕು ಧ್ವನಿ ಮತ್ತು ಬೆಳಕು, ಶಾಮಿಯಾನ ಸಂಯೋಜಕರ ಸಂಘ ಇದರ ವಾರ್ಷಿಕ ಮಹಾಸಭೆಯು ಪುತ್ತೂರು ಮನೀಷಾ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

Advertisement
Advertisement
Advertisement
Advertisement

ನೂತನ ಗೌರವಾಧ್ಯಕ್ಷರಾಗಿ ಹೆನ್ರಿ ಡಿಸೋಜ (ಎಂ.ಡಿ.ಎಸ್), ಅಧ್ಯಕ್ಷರಾಗಿ ಸುರೇಶ್ ರೈ ಸೂಡಿಮುಳ್ಳು (ಪದ್ಮಾಂಭ ಸರ್ವೀಸಸ್ ಸವಣೂರು), ಉಪಾಧ್ಯಕ್ಷರಾಗಿ ದಾವೂದ್ (ತಾಜ್ ಸೌಂಡ್ಸ್), ಕಾರ್ಯದರ್ಶಿಯಾಗಿ ಮನೋಹರ ಶೆಟ್ಟಿ(ಮಹಾಲಿಂಗೇಶ್ವರ ಲೈಟಿಂಗ್ಸ್), ಸಹಕಾರ್ಯದರ್ಶಿಯಾಗಿ ನವೀನ್ (ಮಹಾಲಸ ಲೈಟ್ಸ್), ಕೋಶಾಧಿಕಾರಿಯಾಗಿ ಸಿಪ್ರಿಯನ್ ಮೊರಾಸ್ (ಸುಪ್ರಿಂ ಸರ್ವೀಸಸ್), ಸಂಘಟನಾ ಕಾರ್ಯದರ್ಶಿಯಾಗಿ ಅಶ್ರಫ್ (ರೋಜಾ ಶಾಮಿಯಾನ), ಚಂದ್ರಹಾಸ ಆಳ್ವ ಶಿವಕೃಪಾ, ಸೀತಾರಾಮ ಬಲ್ನಾಡು, ಸುರೇಶ್ ಗುರುಜ್ಯೋತಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ದೀವು (ದುರ್ಗಾ ಲೈಟಿಂಗ್ಸ್), ಸುಧೀರ್ ಅಮ್ಚಿನಡ್ಕ, ಬಿಜು ನೆಲ್ಯಾಡಿ, ಜೀವನ್ ಕಿಶೋರ್ ಜೆ.ಬಿ.ಎಲ್, ಅಬ್ಬಾಸ್ ಈಶ್ವರ ಮಂಗಲ, ಎನ್.ಎಂ ಹೈದರ್ ರೆಂಜ, ದಿನಕರ ನೆಲ್ಯಾಡಿ, ಕೃಷ್ಣ ಪ್ರಸಾದ್ ರೆಂಜ, ದಿವಾಕರ ಬಸ್ತಿ ಸವಣೂರು, ನಾಗಪ್ಪ ಗೌಡ ಕುಂತೂರು, ಚಂದ್ರ ಪುರುಷರಕಟ್ಟೆ, ಸಂತೋಷ್ ಬೆಳಂದೂರು, ಗೋಪಾಲಕೃಷ್ಣ ಸುಳ್ಯಪದವು, ಗಣೇಶ್ ಪಂಚಾಕ್ಷರಿ, ಪ್ರಕಾಶ್ ಆಶೀರ್ವಾದ್, ಸುಧೀರ್ ಪ್ರೇಮ್, ಶ್ಯಾಮ ಮಂಜುನಾಥ ಮಂಜಲ್ಪಡ್ಪು, ರಫೀಕ್ ಬನ್ನೂರು, ದಿನೇಶ್ ನೆಕ್ಕಿಲಾಡಿ, ಯೋಗೀಶ್ ಕಾವು, ರತನ್ ರೈ ಕುಂಬ್ರ ಆಯ್ಕೆಯಾದರು. ಮಹಾಸಭೆಯನ್ನು ದುರ್ಗಾ ಲೈಟ್ ಮತ್ತು ಸೌಂಡ್ಸ್ನ ಕೃಷ್ಣಪ್ಪ ಅವರು ಉದ್ಘಾಟಿಸಿದರು.

Advertisement

ಅಧ್ಯಕ್ಷತೆಯನ್ನು ಎಂ.ಡಿ.ಎಸ್ ಸರ್ವೀಸ್ ಇದರ ಮಾಲಕ ಹೆನ್ರಿ ಡಿಸೋಜ ಅವರು ವಹಿಸಿದ್ದರು. ಸಭೆಯಲ್ಲಿ ಧ್ವನಿ ವರ್ದಕ ಮತ್ತು ದೀಪಾಲಂಕಾರ ಮಾಲಕರ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ ಶೆಟ್ಟಿ ಕುಡ್ತಮುಗೇರು, ಬಂಟ್ವಾಳ ತಾಲೂಕು ಒಕ್ಕೂಟದ ಅಧ್ಯಕ್ಷ ಶೇಖ್ ಸುಬಾನ್, ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ರೋಹಿತ್ ಕುಮಾರ್, ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಗಿರಿಧರ್ ಉಪಸ್ಥಿತರಿದ್ದರು. ವಿಲಿಯಂ ಡಿಸೋಜ ಸ್ವಾಗತಿಸಿ, ತಾಲೂಕು ಧ್ವನಿ ಮತ್ತು ಬೆಳಕು, ಶಾಮಿಯಾನ ಸಂಯೋಜಕರ ಸಂಘದ ಕಾರ್ಯದರ್ಶಿ ಮನೋಹರ ಶೆಟ್ಟಿ ವಂದಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ

ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ  ಸುಮಾರು 250…

17 hours ago

ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ

ರಾಜ್ಯದ ಕಾಡಂಚಿನ ಪ್ರದೇಶದಲ್ಲಿ  ಮಾನವ ಮತ್ತು  ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…

17 hours ago

ಎಲ್ಲಾ ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಕಾನೂನು ಜಾರಿಗೆ ರಾಜ್ಯ ರೈತ ಸಂಘಟನೆಗಳ ಮನವಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…

17 hours ago

ಗ್ರೇಟರ್ ಹೆಸರಗಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ ಶುದ್ಧ ಪರಿಸರಕ್ಕೆ ಸಹಕಾರಿ | ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆ

ಬೆಂಗಳೂರಿನ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ ಗುಂಟೆ ಪ್ರದೇಶವನ್ನು ಪರಿಸರ ಸಂರಕ್ಷಣೆ…

17 hours ago