ಪುತ್ತೂರು : ಎಟಿಎಂ ಕಾರ್ಡ್ , ಡ್ರೈವಿಂಗ್ ಲೈಸೆನ್ಸ್, ಆದಾರ್ ಕಾರ್ಡ್,ಪಾನ್ ಕಾರ್ಡ್,ಗ್ಯಾಸ್ ಕಾರ್ಡ್, ವಾಹನದ ಆರ್ ಸಿ ಇದ್ದ ಪೌಚ್ ನ್ನು ಸಂಬಂಧಪಟ್ಟ ವಾರಿಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ಪುತ್ತೂರಿನ ಮರೀಲಿನಲ್ಲಿ ನಡೆದಿದೆ.
ಕ್ಯಾಂಪ್ಕೋ ಚಾಕಲೇಟು ಪ್ಯಾಕ್ಟರಿ ಉದ್ಯೋಗಿ ಶಿವಪ್ಪ ಗೌಡ ಇವರು ಬೆಳಗ್ಗೆ ಕಾರ್ಖಾನೆ ಗೆ ಬರುವಾಗ ಪುತ್ತೂರು – ಸುಬ್ರಹ್ಮಣ್ಯ ರಸ್ತೆಯ ಸರ್ವೆಯಲ್ಲಿ ಇವರಿಗೆ ಎಟಿಎಂ ಕಾರ್ಡ್ , ಡ್ರೈವಿಂಗ್ ಲೈಸೆನ್ಸ್, ಆದಾರ್ ಕಾರ್ಡ್,ಪಾನ್ ಕಾರ್ಡ್,ಗ್ಯಾಸ್ ಕಾರ್ಡ್, ವಾಹನದ ಆರ್ ಸಿ, ಸಿಕ್ಕಿರುತ್ತದೆ. ಸಿಕ್ಕಿದ ಕೂಡಲೇ ಈ ಪೌಚ್ ನಲ್ಲಿ ಇದ್ದ ಮೊಬೈಲ್ ನಂಬರಿಗೆ ತಕ್ಷಣ ಕಾಲ್ ಮಾಡಿ ತಿಳಿಸಿರುತ್ತಾರೆ, ಕಳೆದುಕೊಂಡ ಈ ಪೌಚನ್ನು ವಾರಿಸುದಾರರಾದ ಆಲಂಕಾರಿನ ಮೋಹನ್ ಆಲಂತಾಯ ಇವರಿಗೆ ಹಿಂತಿರುಗಿಸಲಾಯಿತು.
ಮಿಜೋರಾಂನ ಅಸ್ಸಾಂ ರೈಫಲ್ಸ್ ಸಿಬ್ಬಂದಿ ಮತ್ತು ಕಸ್ಟಮ್ಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ,…
ಜೂನ್ 14 ರಿಂದ ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯ ಮುಂಗಾರು ಮಳೆ ಮುಂದುವರಿಯಲಿದ್ದು, ಜೂನ್…
ಕರಾವಳಿ ಹಾಗೂ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ.ಉತ್ತರಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ ಹಾಗೂ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಟೇಕ್ ಆಫ್ ಆಗುತ್ತಿದ್ದ ಏರ್ ಇಂಡಿಯಾ ವಿಮಾನ ಪತನವಾಗಿರುವ ಘಟನೆ ಗುಜರಾತಿನ ಅಹಮದಾಬಾದ್ನಲ್ಲಿ…
ಜೂನ್ 13ರಿಂದ ಗಾಳಿಯ ಚಲನೆಯು ನೈರುತ್ಯದಿಂದ ಈಶಾನ್ಯಕ್ಕೆ ಬದಲಾಗುವ ಸಾಧ್ಯತೆಗಳಿರುವುದರಿಂದ ರಾಜ್ಯದ ವಿವಿದೆಡೆ…