ಸುದ್ದಿಗಳು

ದಾರುಲ್ ಹಿಕ್ಮಾ ಬೆಳ್ಳಾರೆ ಅಂತರಾಷ್ಟ್ರೀಯ ಸಮಿತಿ ಅಸ್ತಿತ್ವಕ್ಕೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಬೆಳ್ಳಾರೆ:  ಬೆಳ್ಳಾರೆಯಲ್ಲಿ ಕೆಲವು ವರ್ಷಗಳಿಂದ ಧಾರ್ಮಿಕ ಹಾಗೂ ಲೌಕಿಕ ವಿದ್ಯಬ್ಯಾಸ ನೀಡುತ್ತಾ ಬಂದಿರುವ, ದಾರುಲ್ ಹಿಕ್ಮಾ ಎಂಬ ಬೆಳ್ಳಾರೆ ಹಿರಿಮೆಗೆ ಹೆಸರಾದ ವಿದ್ಯಾಕೇಂದ್ರದ ಅಂತರಾಷ್ಟ್ರೀಯ ಮಟ್ಟದ 2019-20 ರ ನೂತನ ಸಮಿತಿಯು ರಭೀವುಲ್ ಅವ್ವಲ್ ಅಸ್ತಿತ್ವಕ್ಕೆ ಬಂದಿದ್ದು, ಅದ್ಯಕ್ಷರಾಗಿ ಝೈನುದ್ದೀನ್ ಹಾಜಿ ಬೆಳ್ಳಾರೆ, ಮತ್ತು ಕಾರ್ಯದರ್ಶಿಯಾಗಿ ಸಾಲಿಹ್ ಬೆಳ್ಳಾರೆ ಹಾಗೂ ಕೋಶಾಧಿಕಾರಿಯಾಗಿ ಝಕೀರ್ ಆಲ್ಫಾ ಬೆಳ್ಳಾರೆ ಯವರನ್ನು ಆಯ್ಕೆ ಮಾಡಲಾಯಿತು.
ಅಂತರಾಷ್ಟ್ರೀಯ ಸದಸ್ಯರುಗಳ ಪಟ್ಟಿ ಈ ಕೆಳಗಿನಂತಿವೆ:

Advertisement

ಅಡ್ವೈಸರ್ ಬೋರ್ಡ್ ಚಯರ್ಮಾನ್
ಉಮ್ಮರ್ ಸಖಾಫಿ ತಲಕ್ಕಿ
(ಪ್ರ.ಕಾರ್ಯದರ್ಶಿ. ದಾರುಲ್ ಹಿಕ್ಮ ಬೆಳ್ಳಾರೆ)

ಅಡ್ವೈಸರ್ ಬೋರ್ಡ್ ಕನ್ವೀನರ್
ಹನೀಫ್ ಬೆಳ್ಳಾರೆ
(ಸದಸ್ಯರು. ದಾರುಲ್ ಹಿಕ್ಮ ಬೆಳ್ಳಾರೆ)

ಅಧ್ಯಕ್ಷರು
ಝೈನುದ್ದೀನ್ ಹಾಜಿ ಬೆಳ್ಳಾರೆ (UAE)

Advertisement

ಕಾರ್ಯಾಧ್ಯಕ್ಷರು
ಹನೀಫ್ ಮುಸ್ಲಿಯಾರ್ ಎನ್ಮೂರು (UAE)

Advertisement

ಉಪಾಧ್ಯಕ್ಷರು
ರಶೀದ್ ಬೆಳ್ಳಾರೆ (KSa)
YK ಸುಲೈಮಾನ್ ಹಾಜಿ ಇಂದ್ರಾಜೆ ( KSA)
ಅಬ್ದುಲ್ ಅಝೀಝ್ ಅಹ್ಸನಿ ಇಂದ್ರಾಜೆ

ಪ್ರ.ಕಾರ್ಯದರ್ಶಿ
ಸಾಲಿಹ್ ಬೆಳ್ಳಾರೆ (ಅಲ್ ಗಸೀಂ. KSA)

ಸಂಘಟನಾ ಕಾರ್ಯದರ್ಶಿ
ಝಕೀರ್ ಪಂಜ ( KSA)

ಜೊ.ಕಾರ್ಯದರ್ಶಿ
ರಝಾಕ್ ಹುಮೈದಿ ಇಂದ್ರಾಜೆ (UAE)
ಅಶ್ರಫ್ ಭಾರತ್ (Oman)
ಅಬ್ಬಾಸ್ ಮರಕ್ಕಡ (Oman)

ಕೋಶಾಧಿಕಾರಿ
ಝಕೀರ್ ಅಲ್ಫಾ ಬೆಳ್ಳಾರೆ (Bahrain)

Advertisement

ಮಾಧ್ಯಮ ಕಾರ್ಯದರ್ಶಿಗಳು
ಮನ್ಸೂರ್ ಬೆಳ್ಳಾರೆ (UAE)
ಶಕೀಲ್ ಗಟ್ಟಿಗಾರ್ (UAE)

ಸದಸ್ಯರು

🔹ಅಬ್ದುಲ್ಲ ಹಾಜಿ ಅಮ್ಚಿನಡ್ಕ (KSA)
🔹ಹಮೀದ್ ಸಖಾಫಿ ಬೆಳ್ಳಾರೆ (UAE)
🔹ಇಖ್ಬಾಲ್ ಮದನಿ ಚೆನ್ನಾರ್(Oman)
🔹ಯೂಸುಫ್ ಚೆನ್ನಾರ್ (KSA)
🔹ಅಬ್ಬಾಸ್ ಹಾರಾಡಿ (KSA)
🔹ಹಸನ್ ಹಾಜಿ ಇಂದ್ರಾಜೆ (KSA)
🔹ಅಮಾನಿ ಉಸ್ತಾದ್ (Oman)
🔹ಹಸನ್ ಮಾಸ್ತಿಕಟ್ಟೆ (KSA)
🔹ಲತೀಫ್ ಬಿಸ್ಮಲ್ಲ (UAE)
🔹ಮುಸ್ತಫ ಸುಳ್ಯ (KSA)
🔹P S ಅಝೀಝ್ ನೆಕ್ಕಿಲ (KSA)
🔹‌ಸಾದಿಕ್ ಸುಳ್ಯ (Oman)
🔹ಉಬೈದ್ ಇಂದ್ರಾಜೆ (KSA)
🔹ಕಬೀರ್ ಬಯಂಬಾಡಿ (UAE)
🔹ರಶೀದ್ ಉಮ್ಮಿಕ್ಕಳ (KSA)
🔹ಆಸಿಫ್ ಇಂದ್ರಾಜೆ (UAE)
🔹ಅಶ್ರಫ್ ಕೊಡಿಪ್ಪಾಡಿ (Oman)
🔹ದಾವೂದ್ ಮಾಸ್ಟರ್ ನೆಕ್ಕಿಲ (UAE)
🔹ಅಬ್ದುಲ್ ರಹ್ಮಾನ್ ಬಯಂಬಾಡಿ (KSA)
🔹ಅಝೀಝ್ (Qatar)

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಕ್ರಮ ಅಡಿಕೆ ಸಾಗಾಟ ಪತ್ತೆ | 466 ಚೀಲ ಅಡಿಕೆ ವಶಕ್ಕೆ ಪಡೆದ ಅಸ್ಸಾಂ ರೈಫಲ್ಸ್‌

ಮಿಜೋರಾಂನ ಚಾಂಫೈನಲ್ಲಿ ಅಸ್ಸಾಂ ರೈಫಲ್ಸ್ 466 ಚೀಲ ಅಡಿಕೆಯನ್ನು ವಶಕ್ಕೆ ಪಡೆದಿದೆ. ಈ…

6 hours ago

ಆ.15 ರಿಂದ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಸರ್ಕಾರ ಆದೇಶ

ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಇರುವ ದೇವಾಲಯಗಳಲ್ಲಿ ಕಡ್ಡಾಯವಾಗಿ ನೀರಿನ ಬಾಟಲ್ ಸೇರಿದಂತೆ ಪ್ಲಾಸ್ಟಿಕ್ …

8 hours ago

15 ದಿನಗಳಿಗೊಮ್ಮೆ ಶಾಲೆ, ಅಂಗನವಾಡಿಗಳ ನೀರಿನ ತಪಾಸಣೆ – ಜಿ. ಪಂ ಸಿಇಒ ಸೂಚನೆ

ಪ್ರತಿ 15 ದಿನಗಳಿಗೊಮ್ಮೆ ಶಾಲೆ ಮತ್ತು ಅಂಗನವಾಡಿಗಳ ಕುಡಿಯುವ ನೀರನ್ನು ಪರೀಕ್ಷೆಗೊಳಪಡಿಸಿ  ತಪಾಸಣೆ…

9 hours ago

ಹವಾಮಾನ ವರದಿ | 13-08-2025 | ಆ.21 ರವರೆಗೆ ಮಳೆ ವಿಸ್ತರಣೆ ಎಲ್ಲಿ ? ವಾಯುಭಾರ ಕುಸಿತದ ಕಾರಣದಿಂದ ಮಳೆ ಎಲ್ಲೆಲ್ಲಾ ಇದೆ..?

ಬಂಗಾಳಕೊಲ್ಲಿಯ ಆಂದ್ರಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಒಡಿಸ್ಸಾ ಕರಾವಳಿ ತನಕ ಸಾಗಿ,…

15 hours ago

ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಸಹಾಯಧನ |ವಿವಿಧ ಕಾರ್ಯಕ್ರಮಗಳ ಮೂಲಕ ರೈತರಿಗೆ ನೆರವು

ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ತೋಟಗಾರಿಕಾ ಬೆಳೆಗಳಿಗೆ…

22 hours ago

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಕರಾವಳಿಯಲ್ಲಿ ವ್ಯಾಪಕ ಮಳೆಯಾಗಿದೆ. ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಉತ್ತರ…

22 hours ago