ಸುಳ್ಯ: ದ.ಕ.ಜಿಲ್ಲಾ ಬಿಜೆಪಿಯ ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಮುಂದಿನ ಮೂರು ವರ್ಷಕ್ಕೆ ವಿವಿಧ ಮೋರ್ಚಾದ ಅಧ್ಯಕ್ಷತೆಗೆ ಆಯ್ಕೆ ನಡೆದಿದೆ.
ಗುರುದತ್ ಜಿ ನಾಯಕ್ ಸುಳ್ಯ( ಯುವ ಮೋರ್ಚಾ), ಧನಲಕ್ಚ್ಮಿ ಗಟ್ಟಿ ಉಳ್ಳಾಳ(ಮಹಿಳಾ ಮೋರ್ಚಾ), ರಾಧಾಕೃಷ್ಣ ಬೊಳ್ಳೂರು(ರೈತ ಮೋರ್ಚಾ), ಚೆನ್ನಕೇಶವ ಮುಂಡಾಜೆ(ಎಸ್.ಟಿ.ಮೋರ್ಚಾ), ರಾಧಾಕೃಷ್ಣ ಮಂಗಳೂರು(ಜಿಲ್ಲಾ ವಕ್ತಾರ), ಸಂದೇಶ್ ಶೆಟ್ಟಿ ಮಂಗಳೂರು(ಜಿಲ್ಲಾ ಮಾಧ್ಯಮ ಪ್ರಮುಖ್) ನೇಮಕಗೊಂಡಿದ್ದಾರೆ.
ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ…
ನಂದಿನ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್ಗಳ ಸಂಘ ವಿರೋಧ ವ್ಯಕ್ತಪಡಿಸಿದೆ. …
ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಶಿರಸಿಯ ಕಾಳುಮೆಣಸಿನ ಬೆಲೆಯನ್ನು ಸಂಬಾರ ಮಂಡಳಿಯ ದರಪಟ್ಟಿಯಲ್ಲಿ ನಮೂದಿಸುವಂತೆ ಕೇಂದ್ರ ವಾಣಿಜ್ಯ ಸಚಿವ…
ತಂದೆ-ತಾಯಿ ಹಾಗೂ ಹಿರಿಯರನ್ನು ಆರೈಕೆ ಮಾಡದ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ನೀಡಿದ ದಾನಪತ್ರವನ್ನು…