“ನಮ್ಮಿಂದ ನಮಗಾಗಿ” ಅಭಿಯಾನದ ಮೂಲಕ ರಸ್ತೆ ದುರಸ್ತಿ

June 17, 2019
4:00 PM

ಸುಳ್ಯ: “ನಮ್ಮಿಂದ ನಮಗಾಗಿ” ಅಭಿಯಾನದ ಮುಖಾಂತರ ಪರಿವಾರಕಾನ -ಕಟ್ರಚೋಡಿ ರಸ್ತೆಯ ದುರಸ್ತಿ ಶ್ರಮದಾನ ಮಾಡಲಾಯಿತು.ಗ್ರಾಮಸ್ಥರ  ಸಹಕಾರದಿಂದ ಈ ಕಾರ್ಯ ಯಶಸ್ವಿಯಾಗಿ ನಡೆಯಿತು. ಈ ರಸ್ತೆ ಮೂಲಕ ಸಾಗುವುದೇ ಕಷ್ಟವಾದ ಹಿನ್ನೆಲೆಯಲ್ಲಿ ಶ್ರಮದಾನಕ್ಕೆ ಕೈಜೋಡಿಸಿ “ನಮ್ಮಿಂದ ನಮಗಾಗಿ” ಅಭಿಯಾನ ಯಶಸ್ಸುಗೊಳಿಸಿದರು.

Advertisement
Advertisement
Advertisement
Advertisement

ಈ ಸಂದರ್ಭ ಸ್ಥಳೀಯರಾದ ಚಿದಾನಂದ ಪರಿವಾರಕಾನ. ವೆಂಕಟ್ರಮಣ ಗೌಡ,ಸುರೇಶ್, ಶೇಖರ್,ರವಿಕುಮಾರ್, ಯೋಗೀಶ್, ಶಶಿಧರ, ಬಾಲಕೃಷ್ಣ, ಶೇಷಪ್ಪ, ಮುರುಳಿ, ಯಶವಂತ, ತಿಮ್ಮಪ್ಪ, ಪ್ರಸಾದ್, ರಾಜೇಶ್, ನವೀನ್, ಬಾಲಕೃಷ್ಣ, ಸುಂದರ, ಹರೀಶ,ವಿನೋದ್ ಸಹಕಾರ ನೀಡಿದರು.

Advertisement

 

 

Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದುಬೈಯಿಂದ ಅಡಿಕೆ ಕಳ್ಳಸಾಗಾಣಿಕೆ ದಂಧೆ | 1.47 ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ | 6 ಮಂದಿ ಬಂಧನ |
February 8, 2025
7:44 PM
by: The Rural Mirror ಸುದ್ದಿಜಾಲ
ಮುಳಬಾಗಿಲು ತಾಲೂಕಿನ ಎಲ್ಲಾ ಕೆರೆಗಳ ಒತ್ತುವರಿ ತೆರವು
February 8, 2025
7:57 AM
by: The Rural Mirror ಸುದ್ದಿಜಾಲ
ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ಕಳಸ ಬಂದ್ |
February 8, 2025
7:48 AM
by: The Rural Mirror ಸುದ್ದಿಜಾಲ
ಗ್ರಾಮೀಣ ಮಹಿಳೆಯರ ಸಶಕ್ತೀಕರಣ, ಡ್ರೋನ್ ದೀದಿ ನೆರವು | ಈವರೆಗೂ 500 ಡ್ರೋನ್ ಗಳ ವಿತರಣೆ
February 8, 2025
7:38 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror