ನವೋಲ್ಲಾಸ ಮೂಡಿಸಿದ ದುಬೈ ಸೌತ್ ಕೆ‌.ಸಿ‌.ಎಫ್. “ಬೋಟ್ ಎನ್ ಚಾಟ್” ಹಡಗು ಯಾತ್ರೆ

September 28, 2019
10:45 AM

ಸುಳ್ಯ:/ದುಬೈ” ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ.ಸಿ.ಎಫ್.ದುಬೈಸೌತ್ ಝೋನ್ ಸಮೀತಿ ವತಿಯಿಂದ ನೂತನ ವಾಗಿ ಆಯ್ಕೆ ಗೊಂಡ ಯುನಿಟ್, ಸೆಕ್ಟರ್ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ”ಬೋಟ್ ಎನ್ ಚಾಟ್”ಎಂಬ ಶಿರ್ಷಿಕೆ  ಶುಕ್ರವಾರ  ದುಬೈ ಅಬ್ರದಲ್ಲಿ ಹಡಗು ಯಾತ್ರೆಯೊಂದಿಗೆ ಜರುಗಿತು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಝೋನ್ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಅಹ್ಸನಿ ಇಂದ್ರಾಜೆ ವಹಿಸಿದ್ದರು.ರಾಷ್ಟ್ರೀಯ ಶಿಕ್ಷಣ ವಿಭಾಗ ಕಾರ್ಯದರ್ಶಿ ಶಾಹುಲ್ ಹಮೀದ್ ಸಖಾಫಿ ಉದ್ಘಾಟಿಸಿದರು. ಜಾಮಿಯಃ ಸಅದಿಯ್ಯಃಅರಬಿಯ್ಯಃ ದುಬೈ ಸೆಂಟರ್ ಮುದರ್ರಿಸ್ ಮುನೀರ್ ಬಾಖವಿ ತುರ್ತ್ತಿ ಸಂಘಟನಾ ತರಗತಿ ನಡೆಸಿ ಕೊಟ್ಟರು.

ಯುನಿಟ್ , ಸೆಕ್ಟರ್ ನಿಂದ ಬಂದಂತಹ ನಾಯಕರಲ್ಲಿ ಆಯ್ದ ಪ್ರತಿನಿಧಿಗಳು ತಮ್ಮ,ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಬರ್ ದುಬೈ,ಸತ್ವ, ಅಲ್ ಕೂಝ್,ಜಬಲ್ ಅಲಿ ಸೆಕ್ಟರ್ ನಾಯಕರು ಮತ್ತು ಸೆಕ್ಟರ್ ವ್ಯಾಪ್ತಿಯ ಸುಮಾರು 17 ಯುನಿಟ್ ನ ಪದಾಧಿಕಾರಿಗಳು ಮುಖ್ಯ  ಅತಿಥಿಗಳಾಗಿ ಭಾಗವಹಿಸಿದ್ದರು.

ಸಲ್ಮಾನ್ ಸಖಾಫಿ ಸ್ವಾಗತಿಸಿ, ರಫೀಕ್ ಜೆಪ್ಪು ವಂದಿಸಿದರು.ಶರೀಫ್ ಹೋಸ್ಮಾರ್ ಕಾರ್ಯ ಕ್ರಮ ನಿರೂಪಿಸಿದರು.

Advertisement

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಗಣಿಯಿಂದ 5500 ಕಿಮೀ ಮಾಲಿನ್ಯ ರಹಿತ ಪ್ರಯಾಣ..!
August 14, 2025
7:39 AM
by: ವಿಶೇಷ ಪ್ರತಿನಿಧಿ
ಬಾಗಿಲು ಇಲ್ಲದ ಮನೆಯಂತಾದ ಕನ್ನಡ ಸ್ಥಿತಿ : ರಾಘವೇಶ್ವರ ಶ್ರೀ
August 14, 2025
7:04 AM
by: The Rural Mirror ಸುದ್ದಿಜಾಲ
ಅಕ್ರಮ ಅಡಿಕೆ ಸಾಗಾಟ ಪತ್ತೆ | 466 ಚೀಲ ಅಡಿಕೆ ವಶಕ್ಕೆ ಪಡೆದ ಅಸ್ಸಾಂ ರೈಫಲ್ಸ್‌
August 13, 2025
11:03 PM
by: ದ ರೂರಲ್ ಮಿರರ್.ಕಾಂ
ಆ.15 ರಿಂದ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಸರ್ಕಾರ ಆದೇಶ
August 13, 2025
9:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group