Political mirror

ನ ಪಂ ಚುನಾವಣೆ : ಕಳೆದ ಬಾರಿಗಿಂತ ಕಡಿಮೆಯಾಯ್ತು ಶೇಕಡಾವಾರು ಮತದಾನ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಳ್ಯ: ನಗರ ಪಂಚಾಯತ್  ಚುನಾವಣೆಯಲ್ಲಿ ಬಿರುಸಿನ ಮತದಾನ ನಡೆದಿದ್ದು ಸುಳ್ಯದಲ್ಲಿ ಶೇ. 75.68 ಮತದಾನ ನಡೆದಿದೆ.

Advertisement
Advertisement

ನಗರದ 14,093 ಮತದಾರರಲ್ಲಿ 10,665 ಮಂದಿ ಮತದಾರರು ಮತ ಚಲಾಯಿಸಿದ್ದಾರೆ. ಎರಡನೇ ವಾರ್ಡ್ ಕೊಯಿಕುಳಿಯಲ್ಲಿ ಅತೀ ಹೆಚ್ಚು ಅಂದರೆ ಶೇ.86.46 ಮತದಾನವಾಗಿದೆ. ಇಲ್ಲಿ 743 ಮತದಾರರಲ್ಲಿ 638 ಮಂದಿ ಮತ ಚಲಾಯಿಸಿದ್ದಾರೆ. ಒಂದನೇ ವಾರ್ಡ್ ದುಗ್ಗಲಡ್ಕದಲ್ಲಿ ಹೆಚ್ಚು ಅಂದರೆ ಶೇ.85.87 ಮತದಾನವಾಗಿದೆ. ಇಲ್ಲಿ 606 ಮತದಾರರಲ್ಲಿ 524 ಮಂದಿ ಮತ ಚಲಾಯಿಸಿದ್ದಾರೆ. 13ನೇ ವಾರ್ಡ್ ಬೂಡುವಿನಲ್ಲಿ 85.15 ಶೇ. ಮತ ಚಲಾವಣೆಯಾಗಿದೆ. ಇಲ್ಲಿ 404 ಮತದಾರರಲ್ಲಿ 344 ಮಂದಿ ಮತ ಚಲಾವಣೆ ಮಾಡಿದ್ದಾರೆ. ಎಂಟನೇ ವಾರ್ಡ್‍ನಲ್ಲಿ ಶೇ.63.64, ಏಳನೇ ವಾರ್ಡ್‍ನಲ್ಲಿ ಶೇ.63.81 ಕಡಿಮೆ ಮತದಾನ. 2013ರ ನಗರ ಪಂಚಾಯತ್ ಚುನಾವಣೆಯಲ್ಲಿ ಶೇ. 80.09 ಮತದಾನ ನಡೆದಿತ್ತು.

 

ವಾರ್ಡ್ ವಾರು ಶೇಕಡಾವಾರು ಮತದಾನ:

1(ದುಗ್ಗಲಡ್ಕ)-85.87

Advertisement

2(ಕೊಯಿಕುಳಿ)-86.47,

3(ಜಯನಗರ)-84.14,

4(ಶಾಂತಿನಗರ)-73.24,

5(ಹಳೆಗೇಟು)-73.21,

6(ಬೀರಮಂಗಲ)-75.09,

Advertisement

7(ಬಿಡಿಒ-ಅಂಬೆಟಡ್ಕ)-63.81,

8(ಕುರುಂಜಿಭಾಗ್)-63.64,

9(ಕುರುಂಜಿಗುಡ್ಡೆ)-78.29,

10(ಪುರಭವನ-ಕೇರ್ಪಳ)-76.70,

11(ಕೇರ್ಪಳ-ಭಸ್ಮಡ್ಕ)-77.81,

Advertisement

12(ಕೆರೆಮೂಲೆ)-68.71

13(ಬೂಡು)-85.15,

14(ಕಲ್ಲುಮುಟ್ಲು)-77.65,

15(ನಾವೂರು)-78.53,

16(ಕಾಯರ್ತೋಡಿ)-75.62,

Advertisement

17(ಬೋರುಗುಡ್ಡೆ)-73.66,

18(ಜಟ್ಟಿಪಳ್ಳ)-75.46.

19(ಮಿಲಿಟ್ರಿ ಗ್ರೌಂಡ್)-75.88,

20(ಕಾನತ್ತಿಲ)-70.18 ಶೇಖಡಾ ಮತದಾನವಾಗಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ರಾಜ್ಯದ ಹಲವೆಡೆ ಮುಂದುವರೆದ ಮಳೆ | ಕೊಡಗು ಜಿಲ್ಲೆಯಲ್ಲಿ ಸತತ 7 ದಿನಗಳಿಂದ ಧಾರಾಕಾರ ಮಳೆ | ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ರಾಜ್ಯಾದ್ಯಂತ ಮಳೆ ಮುಂದುವರೆದಿದೆ. ಕೊಡಗು ಜಿಲ್ಲೆಯಲ್ಲಿ ಸತತ 7 ದಿನಗಳಿಂದ ಸುರಿಯುತ್ತಿರುವ  ಧಾರಾಕಾರ…

12 hours ago

ಈ 3 ಗಣೇಶ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಜೀವನದಲ್ಲಿ ಏನಾಗುತ್ತದೆ…?

ಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

13 hours ago

ಹವಾಮಾನ ವರದಿ |29.05.2025 | ಮೇ.31ರಿಂದ ಮಳೆ ಪ್ರಮಾಣ ಕಡಿಮೆ

30.05.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

1 day ago

ರಾಜ್ಯಾದ್ಯಂತ ಭಾರೀ ಮಳೆ  ಹಿನ್ನೆಲೆ | ಜಿಲ್ಲಾ ಸಚಿವರು,ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಆದೇಶ

ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಪ್ರವಾಹ ಬಾಧಿತ ಪ್ರದೇಶಗಳಿಗೆ ತೆರಳಿ ಪರಿಹಾರ…

2 days ago

ಇಂದು ದೇಶಾದ್ಯಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ವತಿಯಿಂದ ದೇಶಾದ್ಯಂತ ನಾಳೆಯಿಂದ ವಿಕಸಿತ ಕೃಷಿ ಸಂಕಲ್ಪ…

2 days ago