ನ ಪಂ ಚುನಾವಣೆ : ನಾಮಪತ್ರ ಹಿಂಪಡೆದವರು ಇವರು

May 20, 2019
8:15 PM

ಸುಳ್ಯ: ನಗರ ಪಂಚಾಯತ್ ಚುನಾವಣೆಯಲ್ಲಿ  12  ಮಂದಿ ನಾಮಪತ್ರ ಹಿಂಪಡೆದರು . 66ನಾಮಪತ್ರಗಳು ಒಟ್ಟು ಸಲ್ಲಿಕೆಯಾಗಿದ್ದವು. ಒಂದು ನಾಮಪತ್ರ ಪರಿಶೀಲನೆಯ ವೇಳೆ ತಿರಸ್ಕೃತಗೊಂಡಿತ್ತು. 53 ಮಂದಿ ಕಣದಲ್ಲಿ ಉಳಿದಿದ್ದಾರೆ.

Advertisement

3ನೇ ವಾರ್ಡ್(ಜಯನಗರ)ನಿಂದ ಸುರೇಶ್ ಕಾಮತ್(ಜೆಡಿಎಸ್),

6ನೇ ವಾರ್ಡ್(ಬೀರಮಂಗಲ)ನಿಂದ ಮಹಮ್ಮದ್ ಮಿರಾಝ್(ಎಸ್‍ಡಿಪಿಐ),

14ನೇ(ಕಲ್ಲುಮುಟ್ಲು) ವಾರ್ಡ್‍ನಿಂದ ತೌಸಿಫ್ ಎಂ.ಕೆ(ಪಕ್ಷೇತರ),

15ನೇ ವಾರ್ಡ್(ನಾವೂರು)ನಿಂದ ಅಬ್ದುಲ್ ಮಜೀದ್(ಪಕ್ಷೇತರ), ಮಹಮ್ಮದ್ ಮಿರಾಝ್(ಪಕ್ಷೇತರ),

Advertisement

16ನೇ ವಾರ್ಡ್(ಕಾಯರ್ತೋಡಿ)-ತೌಸೀಫಾ ಎಂ.ಕೆ(ಎಸ್‍ಡಿಪಿಐ),

17ನೇ ವಾರ್ಡ್(ಬೋರುಗುಡ್ಡೆ)- ಮಹಮ್ಮದ್ ಮುಸ್ತಫಾ(ಪಕ್ಷೇತರ) ಬಿ.ಮಹಮ್ಮದ್ ರಫೀಕ್(ಎಸ್‍ಡಿಪಿಐ), ಪಕ್ಷೇತರರಾದ ಅಬ್ದುಲ್ ರಶೀದ್, ಮಹಮ್ಮದ್ ಮಸೂದ್,

20ನೇ ವಾರ್ಡ್(ಕಾನತ್ತಿಲ)ನಿಂದ ಜಯಂತಿ ಆರ್.ರೈ(ಪಕ್ಷೇತರ) ನಾಮಪತ್ರ ಹಿಂಪಡೆದಿದ್ದಾರೆ.

Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

11 ವರ್ಷಗಳಲ್ಲಿ ಭಾರತದ ಕಡು ಬಡವರ ಸಂಖ್ಯೆ ತಗ್ಗಿದೆ – ಸಚಿವ ಪ್ರಹ್ಲಾದ್ ಜೋಶಿ
June 10, 2025
7:23 AM
by: The Rural Mirror ಸುದ್ದಿಜಾಲ
ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ
May 12, 2025
10:14 PM
by: The Rural Mirror ಸುದ್ದಿಜಾಲ
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ | ಆರೋಪಿಗಳ ಪತ್ತೆಗೆ 4  ಪ್ರತ್ಯೇಕ ತಂಡ ರಚನೆ | ದಕ್ಷಿಣ ಕನ್ನಡದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಬದ್ಧ
May 2, 2025
8:59 PM
by: ದ ರೂರಲ್ ಮಿರರ್.ಕಾಂ
ರೈತರಿಗೆ 400 ಕೋಟಿ ರೂಪಾಯಿ ವೆಚ್ಚದಲ್ಲಿ ಕೃಷಿ ಮತ್ತು ಯಂತ್ರೋಪಕರಣ ವಿತರಣೆ
April 22, 2025
6:22 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group