ಸುದ್ದಿಗಳು

ಪಣೆಮಜಲು : ಗಣೇಶನ ವಿಸರ್ಜನಾ ಮೆರವಣಿಗೆಯಲ್ಲಿ ಭಜನೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸವಣೂರು : ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ ಸಂದರ್ಭ ಪಣೆಮಜಲು ಸಾರ್ವಜನಿಕ ಶ್ರೀ ಗಣೇಶೋತ್ಸವದ ಕಟ್ಟೆ ಸಮಿತಿ ಹಾಗೂ ವಿನಾಯಕ ಫ್ರೆಂಡ್ಸ್ (ಗಣೇಶಪುರ) ಪಣೆಮಜಲು ಇದರ ಪದಾಧಿಕಾರಿಗಳು,ಸದಸ್ಯರಿಂದ ಭಜನೆ ನಡೆಯಿತು.

Advertisement

ಗಣೇಶ ಚತುರ್ಥಿಯಂದು ಪಣೆಮಜಲು ಶ್ರೀ ಗಣೇಶೋತ್ಸವದ ಕಟ್ಟೆಯಲ್ಲಿ ಗಣಹೋಮ ನಡೆಯಿತು.ಬುಧವಾರ ಸವಣೂರಿನಿಂದ ಹೊರಟ ವಿಸರ್ಜನಾ ಮೆರವಣಿಗೆ ಸಂದರ್ಭ ಪಣೆಮಜಲು ಕಟ್ಟೆಯಲ್ಲಿ ಭಜನೆ ನಡೆಯಿತು.

ಈ ಸಂದರ್ಭ ಜಿ.ಪಂ.ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ , ರಾಜಾರಾಮ ಪ್ರಭು ಆಶ್ವಿನಿ ಫಾಮ್ರ್ಸ್ ಇಡ್ಯಾಡಿ,ಎಡಪತ್ಯ ಆರ್ ಚಂದ್ರ ಭಟ್, ಕುಶಾಲಪ್ಪ ಗೌಡ ಇಡ್ಯಾಡಿ,ವಾಸುದೇವ ಇಡ್ಯಾಡಿ,ರತ್ನಾಕರ ಅಗರಿ,ಸಂಜೀವ ಅಗರಿ,ಪರಮೇಶ್ವರ ಇಡ್ಯಾಡಿ,ವೀರಪ್ಪ ಗೌಡ ಪೆರಿಯಡ್ಕ,ಐತಪ್ಪ ನಾಯ್ಕ ಸರ್ವೆ, ಮೋನಪ್ಪ ಗೌಡ ಇಡ್ಯಾಡಿ,ಗುಣಪಾಲ ಗೌಡ ಇಡ್ಯಾಡಿ, ಗಂಗಾಧರ ಗೌಡ ಇಡ್ಯಾಡಿ,ಉಪೇಂದ್ರ ಗೌಡ ಇಡ್ಯಾಡಿ,ಮನೋಹರ ಗೌಡ ಇಡ್ಯಾಡಿ, ಜಗದೀಶ ಇಡ್ಯಾಡಿ,ಯೋಗೀಶ ಇಡ್ಯಾಡಿ,ವೆಂಕಟೇಶ್ ಇಡ್ಯಾಡಿ,ರಾಜೇಂದ್ರ ಇಡ್ಯಾಡಿ,ಯತೀಶ್ ಇಡ್ಯಾಡಿ,ಧನಂಜಯ ಇಡ್ಯಾಡಿ, ಚಂದ್ರಶೇಖರ ಗೌಡ ಇಡ್ಯಾಡಿ,ಮೋಕ್ಷಿತ್ ಇಡ್ಯಾಡಿ,ಚೇತನ್ ಇಡ್ಯಾಡಿ,ಭವಿತ್ ಇಡ್ಯಾಡಿ,ಬಾಲಕೃಷ್ಣ ಇಡ್ಯಾಡಿ,ಸನತ್ ಇಡ್ಯಾಡಿ,ಪವಿತ್ರ ಇಡ್ಯಾಡಿ,ಚರಣ್ ಇಡ್ಯಾಡಿ, ಚಂದನ್ ಇಡ್ಯಾಡಿ,ಲೋಕೇಶ ಇಡ್ಯಾಡಿ,ಯೋಗೀಶ ಇಡ್ಯಾಡಿ,ಭರತ್ ಇಡ್ಯಾಡಿ,ರಂಜಿತ್ ಇಡ್ಯಾಡಿ, ಹರೀಶ್ ಕುಕ್ಕುಜೆ,ವಿನೋದ್ ಸರ್ವೆ, ಮನೋಜ್ ಕುಕ್ಕುಜೆ,ಮಿಥುನ್ ಪೆರಿಯಡ್ಕ,ಪವನ್ ಕುಮಾರ್.ಆನಂದ ಇಡ್ಯಾಡಿ, ಗಿರಿಧರ ಇಡ್ಯಾಡಿ ಉಪಸ್ಥಿತರಿದ್ದರು.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮೊಬೈಲ್‌ ಕಣ್ಣು ಮಾತ್ರವಲ್ಲ – ಮನಸ್ಸನ್ನೂ ಹಾಳು ಮಾಡುತ್ತದೆ..!

ಮೊಬೈಲ್‌ ಎಷ್ಟು ಅಪಾಯಕಾರಿ ಸ್ಥಿತಿಗೆ ಮಕ್ಕಳನ್ನು ದೂಡುತ್ತದೆ ಎಂದರೆ, ಕಣ್ಣು ಮಾತ್ರವಲ್ಲ ಮನಸ್ಸುಗಳನ್ನೂ…

1 hour ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಶರಧಿ.ಡಿ.ಎಸ್

ಶರಧಿ.ಡಿ.ಎಸ್, 3 ನೇ ತರಗತಿ, ಶ್ರೀ ಭಾರತೀ ವಿದ್ಯಾ ಪೀಠ, ಮುಜುಂಗಾವು ಎಡನಾಡು,…

4 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕೃತಿಕಾ

ಕೃತಿಕಾ, 9 ನೇ ತರಗತಿ, ಸೈಂಟ್‌ ಆನ್ಸ್‌ ಇಂಗ್ಲಿಷ್‌ ಮೀಡಿಯಂ ಶಾಲೆ, ಕಡಬ…

5 hours ago

ರಾಜ್ಯಾದ್ಯಂತ ಲಕ್ಷ ವೃಕ್ಷ ಗಿಡಗಳ ನಾಟಿ ಕಾರ್ಯಕ್ರಮ | ಹೆಬ್ರಿಯ ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ಚಾಲನೆ

ಧರ್ಮಸ್ಥಳ ಮತ್ತು ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ…

5 hours ago

ಶತ್ರುಗಳಿಂದ ಈ ರಾಶಿಯವರಿಗೆ ಜೀವಕ್ಕೆ ಅಪಾಯವಿದೆ..?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನ, ರಾಶಿಗಳ ಸಂಯೋಜನೆ, ಮತ್ತು ಜನ್ಮಕುಂಡಲಿಯ ಭಾವಗಳು…

5 hours ago

ಹವಾಮಾನ ವರದಿ | 12-07-2025 | ಸಾಮಾನ್ಯ ಮಳೆ ಮುಂದುವರಿಕೆ | ಜು.16 ರಿಂದ ಮಳೆ ಹೆಚ್ಚಳ |

ಅಸಹಜ ಚಲನೆಯ ಕಾರಣದಿಂದ ಕರಾವಳಿ ಭಾಗಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ.

23 hours ago