Advertisement
ಸುದ್ದಿಗಳು

ಪಣೆಮಜಲು : ಗಣೇಶನ ವಿಸರ್ಜನಾ ಮೆರವಣಿಗೆಯಲ್ಲಿ ಭಜನೆ

Share

ಸವಣೂರು : ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ ಸಂದರ್ಭ ಪಣೆಮಜಲು ಸಾರ್ವಜನಿಕ ಶ್ರೀ ಗಣೇಶೋತ್ಸವದ ಕಟ್ಟೆ ಸಮಿತಿ ಹಾಗೂ ವಿನಾಯಕ ಫ್ರೆಂಡ್ಸ್ (ಗಣೇಶಪುರ) ಪಣೆಮಜಲು ಇದರ ಪದಾಧಿಕಾರಿಗಳು,ಸದಸ್ಯರಿಂದ ಭಜನೆ ನಡೆಯಿತು.

Advertisement
Advertisement
Advertisement
Advertisement

ಗಣೇಶ ಚತುರ್ಥಿಯಂದು ಪಣೆಮಜಲು ಶ್ರೀ ಗಣೇಶೋತ್ಸವದ ಕಟ್ಟೆಯಲ್ಲಿ ಗಣಹೋಮ ನಡೆಯಿತು.ಬುಧವಾರ ಸವಣೂರಿನಿಂದ ಹೊರಟ ವಿಸರ್ಜನಾ ಮೆರವಣಿಗೆ ಸಂದರ್ಭ ಪಣೆಮಜಲು ಕಟ್ಟೆಯಲ್ಲಿ ಭಜನೆ ನಡೆಯಿತು.

Advertisement

ಈ ಸಂದರ್ಭ ಜಿ.ಪಂ.ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ , ರಾಜಾರಾಮ ಪ್ರಭು ಆಶ್ವಿನಿ ಫಾಮ್ರ್ಸ್ ಇಡ್ಯಾಡಿ,ಎಡಪತ್ಯ ಆರ್ ಚಂದ್ರ ಭಟ್, ಕುಶಾಲಪ್ಪ ಗೌಡ ಇಡ್ಯಾಡಿ,ವಾಸುದೇವ ಇಡ್ಯಾಡಿ,ರತ್ನಾಕರ ಅಗರಿ,ಸಂಜೀವ ಅಗರಿ,ಪರಮೇಶ್ವರ ಇಡ್ಯಾಡಿ,ವೀರಪ್ಪ ಗೌಡ ಪೆರಿಯಡ್ಕ,ಐತಪ್ಪ ನಾಯ್ಕ ಸರ್ವೆ, ಮೋನಪ್ಪ ಗೌಡ ಇಡ್ಯಾಡಿ,ಗುಣಪಾಲ ಗೌಡ ಇಡ್ಯಾಡಿ, ಗಂಗಾಧರ ಗೌಡ ಇಡ್ಯಾಡಿ,ಉಪೇಂದ್ರ ಗೌಡ ಇಡ್ಯಾಡಿ,ಮನೋಹರ ಗೌಡ ಇಡ್ಯಾಡಿ, ಜಗದೀಶ ಇಡ್ಯಾಡಿ,ಯೋಗೀಶ ಇಡ್ಯಾಡಿ,ವೆಂಕಟೇಶ್ ಇಡ್ಯಾಡಿ,ರಾಜೇಂದ್ರ ಇಡ್ಯಾಡಿ,ಯತೀಶ್ ಇಡ್ಯಾಡಿ,ಧನಂಜಯ ಇಡ್ಯಾಡಿ, ಚಂದ್ರಶೇಖರ ಗೌಡ ಇಡ್ಯಾಡಿ,ಮೋಕ್ಷಿತ್ ಇಡ್ಯಾಡಿ,ಚೇತನ್ ಇಡ್ಯಾಡಿ,ಭವಿತ್ ಇಡ್ಯಾಡಿ,ಬಾಲಕೃಷ್ಣ ಇಡ್ಯಾಡಿ,ಸನತ್ ಇಡ್ಯಾಡಿ,ಪವಿತ್ರ ಇಡ್ಯಾಡಿ,ಚರಣ್ ಇಡ್ಯಾಡಿ, ಚಂದನ್ ಇಡ್ಯಾಡಿ,ಲೋಕೇಶ ಇಡ್ಯಾಡಿ,ಯೋಗೀಶ ಇಡ್ಯಾಡಿ,ಭರತ್ ಇಡ್ಯಾಡಿ,ರಂಜಿತ್ ಇಡ್ಯಾಡಿ, ಹರೀಶ್ ಕುಕ್ಕುಜೆ,ವಿನೋದ್ ಸರ್ವೆ, ಮನೋಜ್ ಕುಕ್ಕುಜೆ,ಮಿಥುನ್ ಪೆರಿಯಡ್ಕ,ಪವನ್ ಕುಮಾರ್.ಆನಂದ ಇಡ್ಯಾಡಿ, ಗಿರಿಧರ ಇಡ್ಯಾಡಿ ಉಪಸ್ಥಿತರಿದ್ದರು.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…

20 hours ago

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

3 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

3 days ago

ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |

ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…

4 days ago

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು

ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…

4 days ago

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |

ಅಡಿಕೆಯ ಮೈಟ್‌ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…

4 days ago