ಪುತ್ತೂರು: ರಶ್ಮಿಪಾರ್ವತಿ ಅವರು ಜರ್ಮನಿಯ ಡ್ರೆಸ್ಡೆಸ್ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಮಾಕ್ಸ್ ಪ್ಲಾಂಕ್ ಸಂಶೋಧನಾ ಸಂಸ್ಥೆಯಲ್ಲಿ ಇನ್ಸುಲಿನ್ ಸುರಿಸುವ ಜೀವಕೋಶಗಳ ಬಗ್ಗೆ ಸಂಶೋಧನೆ ಮತ್ತು ಪಿಎಚ್.ಡಿ. ಅಧ್ಯಯನ ಮಾಡಲಿದ್ದಾರೆ. ಇವರು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ಮತ್ತು ವಿವೇಕಾನಂದ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿನಿ. ಇವರು ಪುತ್ತೂರಿನ ರವಿಶಂಕರ್ ನೆಕ್ಕಿಲ ಮತ್ತು ಡಾ. ದುರ್ಗಾರತ್ನ ದಂಪತಿ ಪುತ್ರಿ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel