ಪುತ್ತೂರಿನ ಚಿನ್ನದ ಪೇಟೆಗೆ ಮೆರುಗು ನೀಡಿದ ಮುಳಿಯ ಚಿನ್ನೋತ್ಸವ

April 27, 2019
1:30 PM

ಪುತ್ತೂರು: ಚಿನ್ನದ ಪೇಟೆ ಎಂದೇ ಪ್ರಸಿದ್ಧವಾಗಿರುವ ಪುತ್ತೂರಿನ ಕೋರ್ಟ್ ರಸ್ತೆಗೆ ಈಗ ಚಿನ್ನದ ಮೆರುಗು ಬಂದಿದೆ. ಇದೀಗ ಚಿನ್ನಾಭರಣಗಳ ವಿವಿಧ ಮಾರಾಟ ಯೋಜನೆಯಿಂದಾಗಿ ಪುತ್ತೂರಿನ ಮುಳಿಯ ಕೇಶವ ಭಟ್ಟ ಆ್ಯಂಡ್ ಸನ್ಸ್ ಅವರ ಚಿನ್ನೋತ್ಸವದಿಂದ ಮತ್ತಷ್ಟು ಮೆರುಗು ಪಡೆದಿದೆ.

Advertisement
Advertisement

ಪುತ್ತೂರಿನ ಮುಳಿಯ ಕೇಶವ ಭಟ್ಟ ಆ್ಯಂಡ್ ಸನ್ಸ್ ಮಳಿಗೆಯು  ಪುತ್ತೂರಿನಲ್ಲಿ ಮಾತ್ರವಲ್ಲದೆ ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್ ಹಾಗೂ ಬೆಂಗಳೂರುಗಳಲ್ಲಿ ಸಂಸ್ಥೆಯು ತನ್ನ ಶಾಖೆಗಳನ್ನು ಹೊಂದಿದೆ.

ಚಿನ್ನೋತ್ಸವ :
ಮುಳಿಯ ಜ್ಯುವೆಲ್ಸ್ ಪುತ್ತೂರು ಮತ್ತು ಬೆಳ್ತಂಗಡಿಯಲ್ಲಿ ಮುಳಿಯ ಚಿನ್ನೋತ್ಸವ ಆಯೋಜಿಸಿದೆ. ಬೆಳ್ತಂಗಡಿಯಲ್ಲಿ ಏಪ್ರಿಲ್ 6 ರಿಂದ ಮೇ 10 ರವರೆಗೆ ಪುತ್ತೂರಿನಲ್ಲಿ ಏಪ್ರಿಲ್ 10 ರಿಂದ ಮೇ 10 ರವರೆಗೆ ಮುಳಿಯ ಚಿನ್ನೋತ್ಸವ ನಡೆಯುತ್ತಿದೆ. ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟ ಮುಳಿಯ ಚಿನ್ನೋತ್ಸವದ ಪ್ರಧಾನ ಆಕರ್ಷಣೆಯಾಗಿದೆ.

 

Advertisement

 

ಚಿನ್ನೋತ್ಸವದಲ್ಲಿ ಏನಿದೆ?:
ಹೊಸತನ ಮತ್ತು ನವೀನತೆಯೊಂದಿಗೆ ಹೊಂಬಣ್ಣದ ಜನಪ್ರಿಯ ಚಿನ್ನಾಭರಣಗಳು. ಇಷ್ಟೊಂದು ಉತ್ತಮ ಚಿನ್ನಾಭರಣಗಳು, ಇಷ್ಟೊಂದು ಉತ್ತಮ ಬೆಳೆಗೆ ಮುಳಿಯದಲ್ಲಿ ಮಾತ್ರ ಎಂದು ಸಂಸ್ಥೆ ಗ್ರಾಹಕರಿಗೆ ಭರವಸೆ ನೀಡಿದೆ. ಚಿನ್ನೋತ್ಸವದ ಸಂದರ್ಭದಲ್ಲಿ ಶೋರೂಂಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರತಿ ದಿನ ಬಹುಮಾನಗಳನ್ನು ಗೆಲ್ಲುವ ಅವಕಾಶ ಗ್ರಾಹಕರಿಗಿದೆ. ವಜ್ರಾಭರಣಗಳ ಅನನ್ಯ ಸಂಗ್ರಹ ಮುಳಿಯ ಮಳಿಗೆಗಳಲ್ಲಿದೆ. 24 ತಾಸುಗಳೊಳಗೆ ಗ್ರಾಹಕರ ಆಯ್ಕೆಯ ಚಿನ್ನಾಭರಣಗಳನ್ನು ಸಂಸ್ಥೆ ಸಿದ್ಧಪಡಿಸಿ ಕೊಡುತ್ತದೆ.

ವಿನ್ಯಾಸ ಶ್ರೇಣಿಗಳು:
ಪಾರಂಪರಿಕ ಆಭರಣಗಳು, ದೇವಾಲಯ ವಿನ್ಯಾಸ, ಮಾಣಿಕ್ಯ ಮತ್ತು ಪಚ್ಚೆ, ಜನಪ್ರಿಯ ಚಿನ್ನಾಭರಣ, ಸಮಕಾಲಿನ ಚಿನ್ನಾಭರಣ, ಕುಂದನ್ ವಿನ್ಯಾಸ, ಮುತ್ತು, ರತ್ನ ಬಳೆಗಳು, ಲೈಟ್ ವೈಟ್ ಆಭರಣಗಳು, ವಜ್ರಾಭರಣಗಳು, ಕಿವಿಯೋಲೆ, ಉಂಗುರ, ಬೆಳ್ಳಿ, ದೈವಾಭರಣ ಹಾಗೂ ಇತರ ಆಭರಣಗಳು ಲಭ್ಯ. ಚಿನ್ನಾಭರಣಗಳ ಅಪೂರ್ವ ಸಂಗ್ರಹವನ್ನು ಪುತ್ತೂರು ಮತ್ತು ಬೆಳ್ತಂಗಡಿ ಜ್ಯುವೆಲ್ಸ್‍ನೊಂದಿಗೆ ಸಂಭ್ರಮಿಸಿ ಚಿನ್ನ ಕೊಳ್ಳುವ ಅಪೂರ್ವ ಅನುಭವಕ್ಕೆ ಬನ್ನಿ ಮುಳಿಯಕ್ಕೆ ಎಂದು ಸಂಸ್ಥೆಯು ಗ್ರಾಹಕರನ್ನು ಆಮಂತ್ರಿಸುತ್ತಿದೆ.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಇಂದು ದೇಶಾದ್ಯಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನ
May 29, 2025
7:22 AM
by: The Rural Mirror ಸುದ್ದಿಜಾಲ
ಪ್ರವಾಸಿಗರು ಚಾರಣ, ನದಿ ತೀರ ಹೋಗದಂತೆ  ಸೂಚನೆ
May 27, 2025
10:57 PM
by: ದ ರೂರಲ್ ಮಿರರ್.ಕಾಂ
ಬೆಳೆ ವಿಮೆ | ದತ್ತಾಂಶ ತಾಳೆ ಹೊಂದಿಸಲು  ಮೇ 31 ಕೊನೆಯ ದಿನ
May 23, 2025
10:27 PM
by: The Rural Mirror ಸುದ್ದಿಜಾಲ
ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಕ್ರಮ
May 22, 2025
8:02 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group