ಪುತ್ತೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ಪುತ್ತೂರು ನಗರದ ವತಿಯಿಂದ ವಿಜಯದಶಮಿ ಪ್ರಯುಕ್ತ ಪಥಸಂಚಲನ ನಡೆಯಿತು. ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಹೊರಟು ಪುತ್ತೂರು ನಗರ ಬಸ್ಸು ನಿಲ್ದಾಣ ,ಮಹಾಮ್ಮಾಯಿ ದೇವಸ್ಥಾನ, ಶ್ರೀಧರ ಭಟ್ ಅಂಗಡಿ ಸಮೀಪದಿಂದ ದೇವಸ್ಥಾನದ ಆವರಣದಲ್ಲಿ ಸಮಾಪನ ಗೊಂಡಿತು. ಪಥಸಂಚಲದಲ್ಲಿ ಪುತ್ತೂರು ನಗರದ ಎಲ್ಲಾ ವಸತಿಯಿಂದ ನೂರಾರು ಸಂಖ್ಯೆಯಲ್ಲಿ ಸ್ವಯಂಸೇವಕರು ಪಾಲ್ಗೊಂಡಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel