ಬೆಳ್ಳಾರೆ : ಕಳೆದ ಎರಡು ದಿನಗಳಿಂದ ಸುರಿದ ವಿಪರೀತ ಮಳೆಯ ಪರಿಣಾಮ ಧರೆ ಕುಸಿದು ಕೊಟ್ಟಿಗೆ ಮತ್ತು ಮನೆ ಗೋಡೆಗೆ ಹಾನಿ ಉಂಟಾದ ಘಟನೆ ಸೋಮವಾರ ಸಂಭವಿಸಿದೆ.
ಪೆರುವಾಜೆ ಗ್ರಾಮದ ಕೊಂಡೆಪ್ಪಾಡಿ ಪೂವಪ್ಪ ನಾಯ್ಕ ಅವರ ಮನೆ ಮತ್ತು ಕೊಟ್ಟಿಗೆ ಹಿಂಬದಿಯ ಗುಡ್ಡ ಕುಸಿದ ಪರಿಣಾಮ ಕೊಟ್ಟಿಗೆ ಗೋಡೆ ಬಿರುಕು ಬಿಟ್ಟಿದೆ. ಮನೆ ಗೋಡೆಗೂ ಅಲ್ಪ ಹಾನಿ ಉಂಟಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel