ನಮ್ಮೂರ ಸುದ್ದಿ

ಪೆರ್ನಾಜೆಯಲ್ಲಿ ಜುಳು ಜುಳು ನಾದ….!

Share
ಪೆರ್ನಾಜೆ:  ಪೆರ್ನಾಜೆ ಸಣ್ಣ ಜಲಪಾತವು ತನ್ನ ಸೊಬಗನ್ನು ಈಗಹೆಚ್ಚಿಸಿದೆ.
ಪ್ರಾರಂಭದಲ್ಲಿ ಬತ್ತಿ ನಿಧಾನವಾಗಿ ಆಮೆ ನಡಿಗೆಯಲ್ಲಿ ಮಳೆ ಸುರಿಯುತ್ತಾ ಹುಯ್ಯೋ ಹುಯ್ಯೋ ಮಳೆರಾಯ ರುದ್ರ ನರ್ತನ ತಾಳಿ ಕಿರು ತೊರೆ ನದಿಗಳಲ್ಲಿ ಜಲಪಾತಗಳು ಮಳೆಗೆ ಅತಿವೃಷ್ಟಿಗೆ ಹೋಗಿ ಎಲ್ಲೆಡೆ ಜುಳು ಜುಳು ನಾದ ವೈಭವಕ್ಕೆ ಮೈದುಂಬಿಕೊಂಡು ಜಲಪಾತ ಸಂಗೀತವೆಂದರೆ ಸುರ ಗಂಗೆಯಂತೆ ಸಂಗೀತವೆಂದರೆ ರವಿ ಕಾಂತಿಯಂತೆ ಎಲ್ಲೆಲ್ಲೂ ಸಂಗೀತವೇ ಎಲ್ಲೆಲ್ಲು ಸೌಂದರ್ಯವೇ ಕೇಳುವ ಕಿವಿಗಳು ಇರಲು ನೋಡುವ ಕಣ್ಣಿರಲು ಗಗನವೇ ಬಾಗಿ ಭುವಿಯನು ಚುಂಬಿಸುವಂತೆ ಹಸುರು ಉಡುಗೆ ಉಟ್ಟು ಮುಗಿಲೆತ್ತರಕ್ಕೆ ಹಬ್ಬಿರುವ ಗಿರಿ ಶ್ರೇಣಿಗಳ ಮುಡಿಯಿಂದ ಧುಮ್ಮಿಕ್ಕಿ ಬಳುಕಿ ಸಾಗುವ ಜಲ ತಾರೆಯರ ಜೊತೆಗೂಡುವ ಅಂತೆ ಜೀರುಂಡೆಗಳ ಕಲರವದ ನಡುವೆ ಬಿಸಿಲು ಮೋಡಗಳ ಕಣ್ಣಾಮುಚ್ಚಾಲೆಯ ಆಟದಂತೆ ಪ್ರಕೃತಿಯ ಸೊಬಗಿಗೆ ಸಾಕ್ಷಿಯಾಗಿರುವುದು ಪ್ರಾಕೃತಿಕ ವಿಸ್ಮಯಗಳು ಸಾಕ್ಷಿ ಪ್ರಕೃತಿ ಪ್ರಿಯರಿಗೆ ತನ್ನ ಸೊಬಗನ್ನು ಉಣಬಡಿಸುತ್ತಿದೆ ಅಂತಹ ಪ್ರಾಕೃತಿಕ ವಿಸ್ಮಯ ಗಳಲ್ಲಿ ಒಂದಾದ ಪೆರ್ನಾಜೆ ಜಲಪಾತವು ತನ್ನ ಸೊಬಗನ್ನು ಕಣ್ತುಂಬಿಸಿ ಕೊಳ್ಳೋಣ.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬೆಳಗಾವಿಯಲ್ಲಿ ಧಾರಾಕಾರ ಮಳೆ | ವ್ಯಾಪಕವಾಗಿ ಕೃಷಿಗೆ ಹಾನಿ

ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಮಹಾರಾಷ್ಟ್ರದ…

11 hours ago

ಪುತ್ತೂರಿನಲ್ಲಿ ಜೂನ್ 30 ರಿಂದ ಜುಲೈ 6 ರ ತನಕ ಯಕ್ಷಗಾನ ತಾಳಮದ್ದಳೆ ಸಪ್ತಾಹ | ‘ಕುರಿಯ ಪ್ರಶಸ್ತಿ’ ಪ್ರದಾನ

ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನ ಹಾಗೂ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ …

11 hours ago

ಅಡಿಕೆ ಮಾರಾಟದ ದಾರಿಗಳು ಯಾವುದೆಲ್ಲಾ…?

ಬೆಳೆಗಾರರು ಸಹಕಾರಿ ಸಂಸ್ಥೆಗಳು ಮತ್ತು ಬೆಳೆಗಾರದ್ದೇ ಆದ ಇತರ ಸಂಸ್ಥೆಗಳ ಮೂಲಕ ವ್ಯವಹಾರ…

11 hours ago

ಹವಾಮಾನ ಆಧರಿತ ಬೆಳೆ ವಿಮಾ ಯೋಜನೆ | ಕೃಷಿಕರಿಗೆ ಹೇಗೆ ಪ್ರಯೋಜನವಾಗುತ್ತಿದೆ…?

ಹವಾಮಾನ ಆಧರಿತ ಬೆಳೆ ವಿಮಾ ಯೋಜನೆ ಜಾರಿಯಾಗಿ ವರ್ಷಗಳು ಕೆಲವು ಉರುಳಿದವು. ಇಂದಿಗೂ…

12 hours ago

ಸಕಲ ಸಂಕಷ್ಟಗಳನ್ನು ಮಾಯ ಮಾಡ್ತಾಳೆ ಈ ಉಕ್ಕಡ ಮಾರಮ್ಮ | ಆಷಾಡ ಶುಕ್ರವಾರ ಈ ದೇವಿಯನ್ನು ಈ ರೀತಿ ಪೂಜಿಸಿ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

12 hours ago

ಬೆಳೆವಿಮೆ ಯೋಜನೆ | ರೈತರಿಗೆ ತೋಟಗಾರಿಕಾ ಇಲಾಖೆ ಸೂಚನೆ

ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ…

19 hours ago