Advertisement
ನಮ್ಮೂರ ಸುದ್ದಿ

ಪೆರ್ನಾಜೆಯಲ್ಲಿ ಜುಳು ಜುಳು ನಾದ….!

Share
ಪೆರ್ನಾಜೆ:  ಪೆರ್ನಾಜೆ ಸಣ್ಣ ಜಲಪಾತವು ತನ್ನ ಸೊಬಗನ್ನು ಈಗಹೆಚ್ಚಿಸಿದೆ.
ಪ್ರಾರಂಭದಲ್ಲಿ ಬತ್ತಿ ನಿಧಾನವಾಗಿ ಆಮೆ ನಡಿಗೆಯಲ್ಲಿ ಮಳೆ ಸುರಿಯುತ್ತಾ ಹುಯ್ಯೋ ಹುಯ್ಯೋ ಮಳೆರಾಯ ರುದ್ರ ನರ್ತನ ತಾಳಿ ಕಿರು ತೊರೆ ನದಿಗಳಲ್ಲಿ ಜಲಪಾತಗಳು ಮಳೆಗೆ ಅತಿವೃಷ್ಟಿಗೆ ಹೋಗಿ ಎಲ್ಲೆಡೆ ಜುಳು ಜುಳು ನಾದ ವೈಭವಕ್ಕೆ ಮೈದುಂಬಿಕೊಂಡು ಜಲಪಾತ ಸಂಗೀತವೆಂದರೆ ಸುರ ಗಂಗೆಯಂತೆ ಸಂಗೀತವೆಂದರೆ ರವಿ ಕಾಂತಿಯಂತೆ ಎಲ್ಲೆಲ್ಲೂ ಸಂಗೀತವೇ ಎಲ್ಲೆಲ್ಲು ಸೌಂದರ್ಯವೇ ಕೇಳುವ ಕಿವಿಗಳು ಇರಲು ನೋಡುವ ಕಣ್ಣಿರಲು ಗಗನವೇ ಬಾಗಿ ಭುವಿಯನು ಚುಂಬಿಸುವಂತೆ ಹಸುರು ಉಡುಗೆ ಉಟ್ಟು ಮುಗಿಲೆತ್ತರಕ್ಕೆ ಹಬ್ಬಿರುವ ಗಿರಿ ಶ್ರೇಣಿಗಳ ಮುಡಿಯಿಂದ ಧುಮ್ಮಿಕ್ಕಿ ಬಳುಕಿ ಸಾಗುವ ಜಲ ತಾರೆಯರ ಜೊತೆಗೂಡುವ ಅಂತೆ ಜೀರುಂಡೆಗಳ ಕಲರವದ ನಡುವೆ ಬಿಸಿಲು ಮೋಡಗಳ ಕಣ್ಣಾಮುಚ್ಚಾಲೆಯ ಆಟದಂತೆ ಪ್ರಕೃತಿಯ ಸೊಬಗಿಗೆ ಸಾಕ್ಷಿಯಾಗಿರುವುದು ಪ್ರಾಕೃತಿಕ ವಿಸ್ಮಯಗಳು ಸಾಕ್ಷಿ ಪ್ರಕೃತಿ ಪ್ರಿಯರಿಗೆ ತನ್ನ ಸೊಬಗನ್ನು ಉಣಬಡಿಸುತ್ತಿದೆ ಅಂತಹ ಪ್ರಾಕೃತಿಕ ವಿಸ್ಮಯ ಗಳಲ್ಲಿ ಒಂದಾದ ಪೆರ್ನಾಜೆ ಜಲಪಾತವು ತನ್ನ ಸೊಬಗನ್ನು ಕಣ್ತುಂಬಿಸಿ ಕೊಳ್ಳೋಣ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 28-03-2026 | ಎಪ್ರಿಲ್ 4 ರವರೆಗೆ ಕರಾವಳಿ–ಮಲೆನಾಡು ಪ್ರದೇಶಗಳಿಗೆ ಭಾರಿ ಮಳೆ ಸೂಚನೆ..!

ಕರ್ನಾಟಕದಲ್ಲಿ ಗುಡುಗು ಸಹಿತ ಮಳೆ ಮುಂದುವರಿಯಲಿದೆ, ಕರಾವಳಿ ಮತ್ತು ಮಲೆನಾಡಿನಲ್ಲಿ ಏಪ್ರಿಲ್ 4ರವರೆಗೆ…

1 day ago

ಬೀದಿ ನಾಯಿಗಳ ಸಮಸ್ಯೆ | 27,481 ನಾಯಿ ಕಡಿತ ಪ್ರಕರಣಗಳು ವರದಿ..!

ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗಿದೆ. ಈ ಹಿನ್ನೆಲೆ ಪ್ರತಿಯೊಂದು ತಾಲೂಕಿನಲ್ಲಿ…

1 day ago

ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು! ಮಂಗಳೂರಿನಲ್ಲಿ ಕಠಿಣ ಎಚ್ಚರಿಕೆ

ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು ಮಾಡಲು ಪೊಲೀಸ್…

1 day ago

ಹವಾಮಾನ ವರದಿ | 27-03-2026 | ಮಾರ್ಚ್ 28 ರಿಂದ ಮಳೆ ಹೆಚ್ಚಳ ಸೂಚನೆ | ರಾಜ್ಯಾದ್ಯಂತ ಗುಡುಗು ಸಹಿತ ಮಳೆಯ ಮುನ್ಸೂಚನೆ

ಮಾರ್ಚ್ 28ರಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಮತ್ತು…

2 days ago

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆ | ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಆರೋಗ್ಯಾಧಿಕಾರಿ ಎಚ್ಚರಿಕೆ

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…

2 days ago