ಸುಳ್ಯ: ಎಸ್ಸೆಸ್ಸೆಫ್ ಪೈಂಬೆಚ್ಚಾಲು ಶಾಖಾ ವತಿಯಿಂದ ಪೈಂಬೆಚ್ಚಾಲಿನ ದಿನಕೂಲಿ ಕೆಲಸ ಮಾಡುವ ಬಡ-ನಿರ್ಗತಿಕ ಹಾಗು ಅನಿವಾಸಿಯರ ಕುಟುಂಬಗಳಿಗೆ, ಸುಮಾರು ಇಪ್ಪತ್ತು ಐಟಮ್ ಆಹಾರ ಸಾಮಗ್ರಿಗಳನ್ನೊಳಗೊಂಡ ಕಿಟ್ ವಿತರಿಸಲಾಯಿತು.
ಇದರೊಂದಿಗೆ, ಕೋವಿಡ್ 19 ಹಾಗು ರಂಜಾನ್ ಸಾಂತ್ವನ ಯೋಜನೆಯ ಉಸ್ತುವಾರಿಗಳಾದ ಅಬ್ದುಲ್ ಅಲಿ ಪಿ. ಮತ್ತು ಆಸಿಫ್ ಕೆ.ಎಂ. ರವರ ನೇತೃತ್ವದಲ್ಲಿ ಪೈಂಬೆಚ್ಚಾಲಿನ ಎಲ್ಲಾ ಮನೆಗಳಿಗೂ ಆಹಾರ ಸಾಮಾಗ್ರಿ, ಔಷಧಿ ಸಹಿತ ಅವಶ್ಯವಿರುವ ವಸ್ತುಗಳನ್ನು ತಲುಪಿಸಿ ಕೊಡುವ ಕಾರ್ಯವು ನಡೆಯುತ್ತಿದೆ.
15.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…
ಭವಿಷ್ಯ ಕೆ ಪಿ, 8 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ…
ರಾಜ್ಯದ ವಿವಿದೆಡೆ ಸದ್ಯ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೂಡಾ…
ಸಾವಯವ ತಾಲೂಕು ಎಂದು ಘೋಷಣೆ ಮಾಡಲು ಸಿದ್ಧವಾಗಿರುವ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ…
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9535156490