ಸುಳ್ಯ: ಎಸ್ಸೆಸ್ಸೆಫ್ ಪೈಂಬೆಚ್ಚಾಲು ಶಾಖಾ ವತಿಯಿಂದ ಪೈಂಬೆಚ್ಚಾಲಿನ ದಿನಕೂಲಿ ಕೆಲಸ ಮಾಡುವ ಬಡ-ನಿರ್ಗತಿಕ ಹಾಗು ಅನಿವಾಸಿಯರ ಕುಟುಂಬಗಳಿಗೆ, ಸುಮಾರು ಇಪ್ಪತ್ತು ಐಟಮ್ ಆಹಾರ ಸಾಮಗ್ರಿಗಳನ್ನೊಳಗೊಂಡ ಕಿಟ್ ವಿತರಿಸಲಾಯಿತು.
ಇದರೊಂದಿಗೆ, ಕೋವಿಡ್ 19 ಹಾಗು ರಂಜಾನ್ ಸಾಂತ್ವನ ಯೋಜನೆಯ ಉಸ್ತುವಾರಿಗಳಾದ ಅಬ್ದುಲ್ ಅಲಿ ಪಿ. ಮತ್ತು ಆಸಿಫ್ ಕೆ.ಎಂ. ರವರ ನೇತೃತ್ವದಲ್ಲಿ ಪೈಂಬೆಚ್ಚಾಲಿನ ಎಲ್ಲಾ ಮನೆಗಳಿಗೂ ಆಹಾರ ಸಾಮಾಗ್ರಿ, ಔಷಧಿ ಸಹಿತ ಅವಶ್ಯವಿರುವ ವಸ್ತುಗಳನ್ನು ತಲುಪಿಸಿ ಕೊಡುವ ಕಾರ್ಯವು ನಡೆಯುತ್ತಿದೆ.
ಈಗಿನಂತೆ ಜೂನ್ 29 ಹಾಗೂ 30 ರಂದು ಮಳೆಯ ಪ್ರಮಾಣ ಕಡಿಮೆಯಿರುವ ಸಾಧ್ಯತೆಗಳಿದ್ದು,…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಯಗಳನ್ನು ಸಂಪರ್ಕಿಸಿ 9535156490
ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಹಾಗೂ ಮೂರು ಮರಿಗಳು…
ಮಹಾರಾಷ್ಟ್ರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಮಳೆ ಬೀಳುವ ಸಾಧ್ಯತೆಯಿರುವುದರಿಂದ…
ಉತ್ತರ ಪ್ರದೇಶದ ಆಗ್ರಾ ಬಳಿಯ ಸಿಂಗ್ನಾದಲ್ಲಿ ಅಂತಾರಾಷ್ಟ್ರೀಯ ಆಲೂಗಡ್ಡೆ ದಕ್ಷಿಣ ಏಷ್ಯಾ ಪ್ರಾದೇಶಿಕ…
ರಾಜ್ಯದಲ್ಲಿ ಮಾರಾಟವಾಗುವ 15 ಬಗೆಯ ಔಷಧಗಳು ಹಾಗೂ ಸೌಂದರ್ಯ ವರ್ಧಕಗಳು ಪ್ರಾಮಾಣಿಕೃತ ಗುಣಮಟ್ಟದಲ್ಲಿ…