ಸುಳ್ಯ: ಪ್ರಾಮಾಣಿಕತೆ ಮನುಷ್ಯನ ಸಹಜ ಧರ್ಮ. ಇಂದು ಅದರ ಕೊರತೆ ಇದೆ. ಹೀಗಾಗಿ ಪ್ರಾಮಾಣಿಕ ವ್ಯಕ್ತಿಗಳನ್ನು ಸಮಾಜ ಗುರುತಿಸಬೇಕಾದ ಸ್ಥಿತಿ ಬಂದಿದೆ. ಇಂತಹ ಪ್ರಾಮಾಣಿಕ ವ್ಯಕ್ತಿಗಳಲ್ಲಿ ನಗರ ಪಂಚಾಯತ್ ಸದಸ್ಯ ಕೆ ಸ್ ಉಮ್ಮರ್ ಕಾಣಿಸಿದ್ದಾರೆ , ಅವರಿಗೆ ಧನ್ಯವಾದ. ಏಕೆಂದರೆ ವಿಷಯ ಹೀಗೆ,
ಭಾನುವಾರ ರಾತ್ರಿ ಹೋಟೆಲ್ ಒಂದರ ಮುಂಭಾಗದಲ್ಲಿ ನವೋರಿನ ರಫೀಕ್ ಎಂಬವರ 1 ಪವನ್ ಚಿನ್ನ ಬಿದ್ದು ಹೋಗಿದ್ದು ಅದು ನಗರ ಪಂಚಾಯತ್ ಸದಸ್ಯ ಕೆ ಸ್ ಉಮ್ಮರ್ ಅವರಿಗೆ ಸಿಕ್ಕಿದು ಅದನ್ನು ಅದರ ವಾರೀಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದರು. ಹಿಂತಿರುಗಿಸುವ ವೇಳೆ ಹೋಟೆಲ್ ಮಾಲಕರಾದ ಅಶ್ರಫ್ ಮತ್ತು ಅಶ್ರಫ್ ಬೋರಗುಡ್ಡೆ ಉಪಸ್ಥಿತರಿದ್ದರು.
ಮುಂದಿನ 10 ದಿನಗಳವರೆಗೂ ರಾಜ್ಯದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ಎರಡು ವರ್ಷಗಳ ಹಿಂದೆ (03-04-2022 ರಿಂದ 06-04-2022), ಗೋಕೃಪಾಮೃತ ವಿತರಣೆ ಕಾರ್ಯಕ್ರಮ ಕೃಷಿಕ…
ಹಲಸು(Jack Fruit) ಹಾಗು ಪ್ರದೇಶದ ಇತರ ಸಕಾಲಿಕ ಹಣ್ಣುಗಳ(Fruit) ಕೃಷಿಗೆ(Agriculture) ಮತ್ತು ಕೃಷಿಕರಿಗೆ,…
ರಾಜ್ಯಾದ್ಯಂತ ಬರಗಾಲದ(Drought) ಛಾಯೆ ಆವರಿಸಿತ್ತು. ಕುಡಿವ ನೀರಿಗಾಗಿ(Drinking water) ಜನ-ಜಾನುವಾರುಗಳು ಪರಿತಪಿಸುವಂತಾಗಿತ್ತು. ಬಿಸಿಲಿನ…
ವಿದ್ಯಾರ್ಥಿಗಳ(Students) ಭವಿಷ್ಯದ ಪ್ರಶ್ನೆ. ಇದು ಅವರ ಪ್ರಮುಖ ಘಟ್ಟ. ಪಿಯುಸಿ(PUC) ಮುಗಿದ ಕೂಡಲೇ…
ಚಿಕ್ಕ ವಯಸ್ಸಿನ ಕುಕನೂರಿನ ಶಿವಾನಂದ ಕ್ರಿಕೆಟ್ ಫೀಲ್ಡಿಂಗ್ ಮಾಡುತ್ತಿದ್ದ. ಚಂಡು ಕಳ್ಳಿಯ ಪೊದೆಯಲ್ಲಿ…