(ಕಡತ ಚಿತ್ರ )
ಪ್ಲಾಸ್ಟಿಕ್ ನಿಷೇಧದ ಬಗ್ಗೆ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಅಭಿಪ್ರಾಯ ನೀಡಿದ್ದಾರೆ,
ಪ್ಲಾಸ್ಟಿಕ್ ತೊಟ್ಟೆ ಮಾತ್ರ ಪ್ಲಾಸ್ಟಿಕ್ ಅಲ್ಲ.ಜರ್ದಾ ಪ್ಯಾಕೆಟ್ಟುಗಳು,ಹಾಲಿನ ಪ್ಯಾಕೆಟ್ಟುಗಳು,ಕುರುಕುರೆಯಂತಹ ಬ್ರಾಂಡೆಡ್ ಕಂಪೆನಿ ತಿನಿಸುಗಳ ಪ್ಯಾಕೆಟ್ಟುಗಳು, ಟೂತ್ ಬ್ರಶ್,ನೀರಿನ ಬಾಟಲ್,ಜ್ಯೂಸ್ ಬಾಟಲ್,ಪ್ಲಾಸ್ಟಿಕ್ ಪ್ಲೇಟ್ಸ್,ಪ್ಲಾಸ್ಟಿಕ್ ಗ್ಲಾಸ್ ಇವೆಲ್ಲವೂ ಪ್ಲಾಸ್ಟಿಕ್ ಗಳೇ!. ನಿರ್ವಹಣೆಯಲ್ಲಿ ಸೋತರೆ ಪ್ರಕೃತಿಗೆ ಹಾನಿಕರವೇ! ಇವೆಲ್ಲವೂ ನಿಷೇಧವಾಗಬೇಕು. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ನ್ನು ಬಿಸಾಡುವುದನ್ನು ನಿಷೇಧಿಸಿ. ರಾತ್ರಿ ಕಾವಲು ಕುಳಿತು ತಪ್ಪಿತಸ್ಥರಿಗೆ ದಂಡ ವಿಧಿಸಿ. ಶಾಲಾಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಬೇಕು.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಅಂದಾಜು 800 ರಿಂದ 900…
ದೇಶದ ಆರ್ಥಿಕತೆಯಲ್ಲಿ ತೋಟಗಾರಿಕೆಯಿಂದ ಹೆಚ್ಚಿನ ಜಿಡಿಪಿ ಬರುತ್ತಿದ್ದು, ಹೂ ಮತ್ತು ಔಷಧಿ ಸಸ್ಯಗಳಿಗೆ…
ಚಾಮರಾಜನಗರ ತಾಲೂಕು ಬೇಡುಗುಳಿ ಸಮೀಪದ ರಾಮಯ್ಯನ ಪೋಡುವಿನಲ್ಲಿ ಹುಲಿ ದಾಳಿಗೆ ರಂಗಮ್ಮ ಎಂಬ…
ಕರಾವಳಿ ಕರ್ನಾಟಕ ಮತ್ತು ಕರ್ನಾಟಕದ ಒಳನಾಡಿನಲ್ಲಿ ಭಾರಿ ಮಳೆ ಮತ್ತು ಗುಡುಗು ಸಹಿತ…
ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ…
ಮಂಗಳೂರು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ತಮ್ಮ…