(ಕಡತ ಚಿತ್ರ )
ಪ್ಲಾಸ್ಟಿಕ್ ನಿಷೇಧದ ಬಗ್ಗೆ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಅಭಿಪ್ರಾಯ ನೀಡಿದ್ದಾರೆ,
ಪ್ಲಾಸ್ಟಿಕ್ ತೊಟ್ಟೆ ಮಾತ್ರ ಪ್ಲಾಸ್ಟಿಕ್ ಅಲ್ಲ.ಜರ್ದಾ ಪ್ಯಾಕೆಟ್ಟುಗಳು,ಹಾಲಿನ ಪ್ಯಾಕೆಟ್ಟುಗಳು,ಕುರುಕುರೆಯಂತಹ ಬ್ರಾಂಡೆಡ್ ಕಂಪೆನಿ ತಿನಿಸುಗಳ ಪ್ಯಾಕೆಟ್ಟುಗಳು, ಟೂತ್ ಬ್ರಶ್,ನೀರಿನ ಬಾಟಲ್,ಜ್ಯೂಸ್ ಬಾಟಲ್,ಪ್ಲಾಸ್ಟಿಕ್ ಪ್ಲೇಟ್ಸ್,ಪ್ಲಾಸ್ಟಿಕ್ ಗ್ಲಾಸ್ ಇವೆಲ್ಲವೂ ಪ್ಲಾಸ್ಟಿಕ್ ಗಳೇ!. ನಿರ್ವಹಣೆಯಲ್ಲಿ ಸೋತರೆ ಪ್ರಕೃತಿಗೆ ಹಾನಿಕರವೇ! ಇವೆಲ್ಲವೂ ನಿಷೇಧವಾಗಬೇಕು. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ನ್ನು ಬಿಸಾಡುವುದನ್ನು ನಿಷೇಧಿಸಿ. ರಾತ್ರಿ ಕಾವಲು ಕುಳಿತು ತಪ್ಪಿತಸ್ಥರಿಗೆ ದಂಡ ವಿಧಿಸಿ. ಶಾಲಾಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಬೇಕು.
ಮಲೆನಾಡಿನಲ್ಲಿ ಅಡಿಕೆ ರೈತರು ಮಿಶ್ರ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಹವಾಮಾನ ಬದಲಾವಣೆ, ಬೆಲೆ…
ನಂದಿನಿ ಹಾಲು ಮತ್ತು ಉತ್ಪನ್ನಗಳು ಸೇವನೆಗೆ ಸಂಪೂರ್ಣ ಸುರಕ್ಷಿತವೆಂದು ಕೆಎಂಎಫ್ ಸ್ಪಷ್ಟನೆ ನೀಡಿದೆ.…
ರೈತರಿಗೆ ಗನ್ ಪರವಾನಗಿ ಹಾಗೂ ನವೀಕರಣ ಪ್ರಕ್ರಿಯೆಯನ್ನು ಸುಲಭಗೊಳಿಸಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ…
ಮಂಗಳೂರಿನ ಅಡಿಕೆ ಮಾರುಕಟ್ಟೆಯು ಪ್ರಸ್ತುತ ಕೇವಲ ಬೆಲೆ ಏರಿಳಿತದ ಕೇಂದ್ರವಾಗಿ ಉಳಿದಿಲ್ಲ; ಬದಲಾಗಿ…
ಪುತ್ತೂರಿನ ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಮಾರ್ಚ್ 11ರಂದು ಗೋಡಂಬಿ ಹಣ್ಣಿನ ಮೌಲ್ಯವರ್ಧನೆ ಕುರಿತು…
ಇತರರ ಪರಿಶ್ರಮವನ್ನು ಮೆಟ್ಟಿಲಾಗಿಸಿಕೊಂಡ ಸಾಧನೆ ತಾತ್ಕಾಲಿಕವಾಗಿದ್ದು, ನಿಜವಾದ ಯಶಸ್ಸು ಸ್ವಪರಿಶ್ರಮ, ಸತ್ಯ ಮತ್ತು…