ಗುತ್ತಿಗಾರು: ಜಿಲ್ಲಾ ದಲಿತ್ ಸೇವಾ ಸಮಿತಿಯ ತಾಲೂಕು ಸಮಿತಿ ಸುಳ್ಯ ಇದರ ಗ್ರಾಮ ಸಮಿತಿ ಗುತ್ತಿಗಾರು ಬಳ್ಳಕ್ಕ ಮತ್ತು ಕುತ್ಕುಂಜ ಗ್ರಾಮ ಸಮಿತಿಗಳ ಮಾಸಿಕ ಸಭೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂತ್ಕುಂಜ ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹರಿಪುರ ಶಾಲಾ ಸಭಾಂಗಣದಲ್ಲಿ ನಡೆಯಿತು.
ಸಭಾ ಅಧ್ಯಕ್ಷತೆಯನ್ನು ಗ್ರಾಮ ಸಮಿತಿ ಅಧ್ಯಕ್ಷ ಸುಂದರ ಎಚ್. ಹಾಗು ಕುಮಾರ ಬಿ. ವಹಿಸಿದರು. ವೇದಿಕೆಯಲ್ಲಿ ದಲಿತ್ ಸೇವಾ ಸಮಿತಿ ಸುಳ್ಯ ಇದರ ಅಧ್ಯಕ್ಷ ವಸಂತ ಕುದ್ಪಾಜೆ,
ಸಂಚಾಲಕರು ನಾರಾಯಣ ತೋಡಿಕಾನ ,ದೊಂಬಯ್ಯ ಕೊಲ್ಲಮೊಗ್ರ ,,ಮಾದವ ಬಿ, ಬಾಲಪ್ಪ ಕುತ್ಕುಂಜ ,ಕಂಚತಿ೯ ಉಪಸ್ಥಿತರಿದ್ದರು.
ಗ್ರಾಮ ಸಮಿತಿ ಸದಸ್ಯರುಗಳಾದ ರಮೇಶ್ ಎಚ್ , ಬಾಬು ,ಗುರುವ ಬಿ , ಸುರೇಶ್ ಎ ,ಅಚ್ಚುತ ,ಮಾದವ , ಶಶಿಧರ ಎಚ್ , ದಿನೇಶ್ ,ಲೋಕೇಶ್ ,ಬಾಸ್ಕರ ಎಚ್ , ಸುಂದರ ಬಳ್ಳಕ್ಕ ,ಚೋಮ ,ಗಿರೀಶ್ , ಪುರುಷೋತ್ತಮ ಡಿ ,ಕಮಲ ಬಿ, ರಂಗ ,ಸುರೇಶ ,ಕುಂಞ ,ಬಾಬು ,ನಾಗವೇಣಿ ,ನೇತ್ರಾವತಿ ,ಕುಕ್ಕೆತ್ತಿ ,ಬಿತ್ರು ,ನೀಲಾವತಿ ,ರೊಹೀಣಿ ,ವೇದಾವತಿ ,ಪುಪ್ಪವತಿ , ದಿನೇಶ ಬಿ, ಮುಂತಾದವರು ಉಪಸ್ಥಿತರಿದ್ದರು.
ಮುಂದಿನ 10 ದಿನಗಳವರೆಗೂ ರಾಜ್ಯದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ಎರಡು ವರ್ಷಗಳ ಹಿಂದೆ (03-04-2022 ರಿಂದ 06-04-2022), ಗೋಕೃಪಾಮೃತ ವಿತರಣೆ ಕಾರ್ಯಕ್ರಮ ಕೃಷಿಕ…
ಹಲಸು(Jack Fruit) ಹಾಗು ಪ್ರದೇಶದ ಇತರ ಸಕಾಲಿಕ ಹಣ್ಣುಗಳ(Fruit) ಕೃಷಿಗೆ(Agriculture) ಮತ್ತು ಕೃಷಿಕರಿಗೆ,…
ರಾಜ್ಯಾದ್ಯಂತ ಬರಗಾಲದ(Drought) ಛಾಯೆ ಆವರಿಸಿತ್ತು. ಕುಡಿವ ನೀರಿಗಾಗಿ(Drinking water) ಜನ-ಜಾನುವಾರುಗಳು ಪರಿತಪಿಸುವಂತಾಗಿತ್ತು. ಬಿಸಿಲಿನ…
ವಿದ್ಯಾರ್ಥಿಗಳ(Students) ಭವಿಷ್ಯದ ಪ್ರಶ್ನೆ. ಇದು ಅವರ ಪ್ರಮುಖ ಘಟ್ಟ. ಪಿಯುಸಿ(PUC) ಮುಗಿದ ಕೂಡಲೇ…
ಚಿಕ್ಕ ವಯಸ್ಸಿನ ಕುಕನೂರಿನ ಶಿವಾನಂದ ಕ್ರಿಕೆಟ್ ಫೀಲ್ಡಿಂಗ್ ಮಾಡುತ್ತಿದ್ದ. ಚಂಡು ಕಳ್ಳಿಯ ಪೊದೆಯಲ್ಲಿ…