ಪಂಜ: ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ತೀರ್ಥ ಕೊಡುವ ಬೆಳ್ಳಿಯ ಪಾತ್ರೆಯನ್ನು ಬಿಳಿಮಲೆ ರತ್ನಾವತಿ ಬಾಲಕೃಷ್ಣ ಗೌಡರ ಪುತ್ರಿ ಧನ್ಯ ಬಿಳಿಮಲೆಯವರು ಒಪ್ಪಿಸಿದರು.
ದೇಗುಲದ ಆಡಳಿತಾಧಿಕಾರಿ ಪಳಾದ ಡಾ. ದೇವಿಪ್ರಸಾದ್ ಕಾನತ್ತೂರು ಹಾಗೂ ಅರ್ಚಕರಾದ ನಾಗರಾಜ ಹೆಗಡೆಯವರು ಉಪಸ್ಥಿತರಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel