ಭರತ ಭೂಮಿ ನಮಗೆ ತಾಯಿ
ನಮ್ಮ ಕನಸು ಅದುವೆ ತಾನೆ
ಜೀವರಾಶಿ ಕಣವು ಎಲ್ಲ ಒಂದೆ ಅಲ್ಲವೆ
ಮಾತೆ ಮುನಿಸೊ ಮೊದಲು ನಾವು
ಮನಸು ನೀಡಿ ಹೊಲಸು ತೊಳೆದು
ಪಾಪ ತೊಳೆವ ಪುಣ್ಯ ಒಂದೆ ಅಲ್ಲವೆ
ಮೂರು ಹೊತ್ತು ಸೂರಿಗಾಗಿ
ಮನವ ಮಿಡಿಯೊ ಹೃದಯಕಾಗಿ
ನಾಡು ನುಡಿಯೆ ಎಲ್ಲ ಒಂದೆ ಅಲ್ಲವೆ
ಬದುಕ ನೀಡಿ ಬೆಳೆಸೊ ತಾಯಿ
ಉಳಿಸೊ ನೆಲವ ಬದುಕಿಗಾಗಿ
ಮರೆತಿರೇಕೆ ಎಲ್ಲ ನೆಲವು ಒಂದೆ ಅಲ್ಲವೆ
ಹುಟ್ಟು ಸಾವು ಸಹಜ ತಾನೆ
ತೊರಬೇಕು ನೋಡಿ ಪ್ರೀತಿಗಾಗಿ
ಬಾಳಬೇಕು ಎಲ್ಲ ಕೂಡಿ ಒಂದೆ ಅಲ್ಲವೆ
# ರೇಣುಕಾ ರಮೇಶ ನಾವಲಗಿ
ಕೆ ವಿ ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಸುಳ್ಯ
ನುಡಿದಂತೆ ನಡೆದಾತ ‘ರಾಜಾ ಹರಿಶ್ಚಂದ್ರ’. ಸತ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ತ್ಯಾಗಿ. ಅನೃತವನ್ನಾಡದೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಸಾರ್ವಜನಿಕ ಹಿತದೃಷ್ಠಿಯಿಂದ ಆಗುಂಬೆ ಘಾಟಿಯ ಮೂಲಕ ನಾಳೆಯಿಂದ ಸೆಪ್ಟಂಬರ್ 30 ರವರೆಗೆ ಲಘು…
ಕೃಷಿ ಸಂಸ್ಕರಣಾ ಘಟಕ ಸ್ಥಾಪಿಸುವ ರೈತರಿಗೆ ಈ ವರ್ಷದಿಂದ ರಾಜ್ಯ ಸರ್ಕಾರ 9…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಧಾರಣದಿಂದ ಹೆಚ್ಚು ಮಳೆಯಾಗುತ್ತಿದೆ. ಹೆಚ್ಚು ಮಳೆಯಿಂದಾಗಿ ಜಿಲ್ಲೆಯ ಮುಳ್ಳಯ್ಯನಗಿರಿ ರಸ್ತೆಯೆ…
ದಾವಣಗೆರೆ ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಜೂನ್.16 ರಿಂದ 18 ವರೆಗೆ…