ಭಾನುವಾರ ರಾತ್ರಿ ಭಾರತ ಬೆಳಗಿತು. ದೀಪಗಳಿಂದ ಭಾರತ ಬೆಳಗುತ್ತಲೇ ಅಂಧಕಾರ ದೂರವಾಯಿತು. ಒಬ್ಬರಿಗೊಬ್ಬರು ನಾವಿದ್ದೇವೆ ಎಂಬ ಜಾಗೃತಿ ಮೂಡಿತು. ಇದಕ್ಕೆ ಸಿಕ್ಕಿದ ಪ್ರತಿಕ್ರಿಯೆ ಉತ್ತಮವಾಗಿತ್ತು. ಇಡೀ ದೇಶದಲ್ಲಿ ವಿದ್ಯುತ್ ಬೇಡಿಕೆಯಲ್ಲಿ 9 ಗಂಟೆಯಿಂದ 9.10 ರ ವರೆಗೆ ಒಮ್ಮೆಲೇ 32 GW(ಗಿಗಾ ವ್ಯಾಟ್ ) ವಿದ್ಯುತ್ ಬೇಡಿಕೆ ಕಡಿತವಾಯಿತು.
ದೇಶದಲ್ಲಿ 9 ಗಂಟೆಯವರೆಗೆ 115 ಗಿಗಾ ವ್ಯಾಟ್ ವಿದ್ಯುತ್ ಬೇಡಿಕೆ ಇತ್ತು. 9 ಗಂಟೆಯ ನಂತರ 9.10 ರವರೆಗೆ ಒಮ್ಮೆಲೇ 85 ಗಿಗಾ ವ್ಯಾಟ್ ಗೆ ಇಳಿಕೆಯಾಯಿತು. 9.10 ರ ನಂತರ ಈ ಬೇಡಿಕೆ ಒಮ್ಮೆಲೇ 114.4 ಗಿಗಾ ವ್ಯಾಟ್ ಗೆ ತಲಪಿದೆ. ಅಂದರೆ ಸುಮಾರು 32 ಗಿಗಾ ವ್ಯಾಟ್ ನಷ್ಟು ವಿದ್ಯುತ್ ಕಡಿತವಾಗಿದೆ. ಇದು ಕೇವಲ ಲೈಟ್ ಗಳನ್ನು ಮಾತ್ರವೇ ಆಫ್ ಮಾಡಿರುವ ಬೇಡಿಕೆ ಎಂದು ರಾಷ್ಟ್ರೀಯ ವಿದ್ಯುತ್ ಸಚಿವಾಲಯದ ಅಡಿಯಲ್ಲಿ ಬರುವ ಪವರ್ ಸಿಸ್ಟಮ್ ಆಪರೇಷನ್ ಕಾರ್ಪೊರೇಶನ್ ಲಿಮಿಟೆಡ್ ತಿಳಿಸಿದೆ.
ಮುಂದಿನ 24 ಗಂಟೆಗಳಲ್ಲಿ ದೆಹಲಿಯನ್ನು ಮುಂಗಾರು ಆವರಿಸುವ ಸಾಧ್ಯತೆಯಿದೆ. ಎರಡು ದಿನಗಳ ಹಿಂದೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಬಲಿತ ಹಲಸಿನ ಕಾಯಿ ಬ್ರೇಡ್ ರೋಲ್ : ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ…
ಪರಿಸರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ಸರ್ಕಾರ ಬೇಜಾವಾಬ್ದಾರಿ ತೋರಿದೆ ಎಂದು ಲೇಖಕ ಅರವಿಂದ್…
ಕಣ್ಣೂರು-ಬೆಂಗಳೂರು ರೈಲು ತಡವಾಗಿ ಆಗಮಿಸುತ್ತಿದ್ದು ರೈಲು ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ತಕ್ಷಣವೇ ಇಲಾಖೆ…
ಉಳ್ಳಾಲ ಪ್ರದೇಶದಲ್ಲಿ ಈ ಬಾರಿಯೂ ಕಡಲುಕೊರೆತ ಆರಂಭವಾಗಿದೆ. ಈ ಪ್ರದೇಶಕ್ಕೆ ವಿಧಾನಸಭಾ ಸ್ಪೀಕರ್…