ಮಡಪ್ಪಾಡಿ : ಮಡಪ್ಪಾಡಿ ಯುವಕ ಮಂಡಲ ಇದರ ನೂತನ ಪದಾಧಿಕಾರಿಗಳ ಆಯ್ಕೆ ಯುವಕ ಮಂಡಲದ ಅಧ್ಯಕ್ಷ ಕರುಣಾಕರ ಪಾರೆಪ್ಪಾಡಿ ಇವರ ಅಧ್ಯಕ್ಷತೆಯಲ್ಲಿ ಯುವಕ ಮಂಡಲ ಮಡಪ್ಪಾಡಿ ಸಭಾಭವನದಲ್ಲಿ ನಡೆಯಿತು.
ಗೌರವಾಧ್ಯಕ್ಷರಾಗಿ ಕರುಣಾಕರ ಪಾರೆಪ್ಪಾಡಿ, ನೂತನ ಅಧ್ಯಕ್ಷರಾಗಿ ಲೋಹಿತ್ ಬಾಳಿಕಳ, ಕಾರ್ಯದರ್ಶಿಯಾಗಿ ಲೋಹಿತ್ ಬಳ್ಳಡ್ಕ, ಉಪಾದ್ಯಕ್ಷರಾಗಿ ಭರತ್ ಕೇವಳ, ಜೊತೆ ಕಾರ್ಯದರ್ಶಿಯಾಗಿ ಪ್ರೇಕ್ಷಿತ್ ಬೊಮ್ಮಟ್ಟಿ ಕ್ರೀಡಾ ಕಾರ್ಯದರ್ಶಿಯಾಗಿ ರಂಜಿತ್ ಬೊಮ್ಮಟ್ಟಿ, ಖಜಾಂಜಿಯಾಗಿ ಧನ್ಯಕುಮಾರ್ ದೇರುಮಜಲು, ಗೌರವ ಸಲಹೆಗಾರರಾಗಿ ವಿನಯ್ ಕುಮಾರ್ ಮುಳುಗಾಡು, ಹೇಮಕುಮಾರ ಹಾಡಿಕಲ್ಲು, ಸಚಿನ್ ಬಳ್ಳಡ್ಕ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ತನುರಾಜ್ ಅಂಬೆಕಲ್ಲು, ಸುಮಂತ್ ಶೀರಡ್ಕ, ಮನೋಜ್ ನಡುಬೆಟ್ಟು, ಮನ್ವಂತ್ ಗೋಳ್ಯಾಡಿ, ಕಿಶನ್ ಅಂಬೆಕಲ್ಲು, ಮನ್ಮಥ ಅಂಬೆಕಲ್ಲು, ಹವಿನ್ ಅಂಬೆಕಲ್ಲು, ಸುಯೋಗ್ ವಾಲ್ತಾಜೆ, ಕುಶನ್ ಅಂಬೆಕಲ್ಲು, ಪೂರ್ಣೇಶ್ ಬೊಮ್ಮಟ್ಟಿ, ಚರಣ್ ಗೋಳ್ಯಾಡಿ, ರತೀಶ ಜೀರ್ಮುಕ್ಕಿ, ರಂಜಿತ್ ಅಂಬೆಕಲ್ಲು, ಮನೀಶ್ ಕೇವಳ, ಪ್ರಸಾದ್ ಬೊಮ್ಮೆಟ್ಟಿ, ಆಕಾಶ್ ಕೇವಳ, ಭಗತ್ ದೇರಾಜೆ, ಮಿಲನ್ ಬಾಳಿಕಳ, ಗೌತಮ್ ಬಾಳಿಕಳ, ಯಶ್ವಿನ್ ಕಡ್ಯ, ವಿನ್ಯಾಸ್ ಪಾರೆಮಜಲು, ಯಶ್ವಿತ್ ಬೊಮ್ಮೆಟ್ಟಿ, ವೇಣು ಶಿರಡ್ಕ, ಸುದೀನ ಬಳ್ಳಡ್ಕ, ರಕ್ಷಿತ್ ಶಿರಡ್ಕ, ದುಷ್ಯಂತ್ ಶೀರಡ್ಕ, ಅವಿನಾಶ್ ಗುಡ್ಡನಮನೆ, ಗಣೇಶ್ ಹೊಪ್ಪಳೆ, ಚೇತನ್ ಕುಚ್ಚಾಲ, ವಿನೋದ್ ಶೀರಡ್ಕ, ಚೇತನ್ ಮಡಪ್ಪಾಡಿ, ಸಚಿನ್ ಪೆರ್ನಾಜೆ, ಸುಜನ್ ಅಂಬೆಕಲ್ಲು, ಪುನಿತ್ ಪಾರೆಮಜಲು, ಅಜಿತ್ ಶೀರಡ್ಕ, ತೇಜಸ್ ಅಂಬೆಕಲ್ಲು, ನಿತಿನ್ ಅಂಬೆಕಲ್ಲು ತೇಜಸ್ ಪಾರೆಮಜಲು, ಪ್ರವೀಣ ಬಾಳುಗೋಡು, ಸೂರಜ್ ಬಳ್ಳಡ್ಕ, ಸದಾನಂದ ಪಾರೆಪ್ಪಾಡಿ ಆಯ್ಕೆಯಾದರು.
ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದು ಬೆಲೆಗಳು ಸಾಮಾನ್ಯವಾಗಿ ಸ್ಥಿರವಾಗಿದ್ದು, ಉತ್ತಮ ಗುಣಮಟ್ಟದ…
ಕರಾವಳಿ ಜಿಲ್ಲೆಗಳಲ್ಲಿ ಮೋಡ ಹಾಗೂ ಸೆಖೆಯ ವಾತಾವರಣ ಮುಂದುವರಿಯಲಿದ್ದು, ಕೆಲವೆಡೆ ಸಂಜೆ ಅಥವಾ…
ಮ್ಯಾನ್ಮಾರ್ನಿಂದ ಅಡಿಕೆ ಕಳ್ಳಸಾಗಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಕಠಿಣಗೊಳಿಸಿದೆ.…
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಮಹತ್ವದ ಘೋಷಣೆ ರಾಜ್ಯ…
ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮಹತ್ವದ…
ರಾಜ್ಯ ಬಜೆಟ್ 2026-27ರಲ್ಲಿ ರೈತರಿಗೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಗ್ರಾಮೀಣ ಅಭಿವೃದ್ಧಿಗೆ…