ಸುಳ್ಯ: ಗುರುವಾರ ಎಲ್ಲೆಲ್ಲೂ ಲೋಕಸಭಾ ಚುನಾವಣೆ ರಿಸಲ್ಟ್ ನ ಹವಾ. ಪೂಜೆ, ಮಧುವೆ, ಗೃಹ ಪ್ರವೇಶ ಹೀಗೆ ಯಾವ ಕಾರ್ಯಕ್ರಮಕ್ಕೆ ಬಂದರೂ ಜನರ ಮನಸ್ಸು, ಕುತೂಹಲ ಚುನಾವಣಾ ಫಲಿತಾಂಶ ದೆಡೆಗೆ ಹೊರಳುತ್ತಿತ್ತು. ಎಲ್ಲಿ ಹೋದರೂ ಜನರು ಟಿ.ವಿ.ಪರದೆಯನ್ನು ಹುಡುಕುತ್ತಿದ್ದರು. ಮದುವೆ ಗೆ ಬಂದ ಜನರ ಕುತೂಹಲವನ್ನು ತಣಿಸಲು ಮಧುವೆಯ ಹಾಲ್ ನಲ್ಲಿಯೇ ದೊಡ್ಡ ಟಿವಿ ಪರದೆ ಅಳವಡಿಸಿದ ಪ್ರಸಂಗವೂ ನಡೆದಿತ್ತು. ಮದುವೆಗೆ ಬಂದವರು ಪರದೆ ನೋಡಿ ಫಲಿತಾಂಶ ತಿಳಿದು ಅಲ್ಲೆ ಚರ್ಚೆಗಳು ಗರಿಗೆದರಿತ್ತು. ಸುಳ್ಯ ಕಾಯರ್ತೋಡಿ ಮಹಾವಿಷ್ಣು ದೇವಸ್ತಾನದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಅಳವಡಿಸಿದ ಟಿವಿ ಪರದೆ ಗಮನ ಸೆಳೆಯಿತು.
ರಾಜ್ಯಾದ್ಯಂತ ಮಳೆ ಮುಂದುವರೆದಿದೆ. ಕೊಡಗು ಜಿಲ್ಲೆಯಲ್ಲಿ ಸತತ 7 ದಿನಗಳಿಂದ ಸುರಿಯುತ್ತಿರುವ ಧಾರಾಕಾರ…
ಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
30.05.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಪ್ರವಾಹ ಬಾಧಿತ ಪ್ರದೇಶಗಳಿಗೆ ತೆರಳಿ ಪರಿಹಾರ…
ಪುಣೆ ಮೂಲದ ಭಾರತೀಯ ಉಷ್ಣ ವಲಯದ ಹವಾಮಾನ ಸಂಸ್ಥೆ ಅಭಿವೃದ್ಧಿ ಪಡಿಸಿದ ಭಾರತ್…
ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ವತಿಯಿಂದ ದೇಶಾದ್ಯಂತ ನಾಳೆಯಿಂದ ವಿಕಸಿತ ಕೃಷಿ ಸಂಕಲ್ಪ…