ಸುಳ್ಯ: ಗುರುವಾರ ಎಲ್ಲೆಲ್ಲೂ ಲೋಕಸಭಾ ಚುನಾವಣೆ ರಿಸಲ್ಟ್ ನ ಹವಾ. ಪೂಜೆ, ಮಧುವೆ, ಗೃಹ ಪ್ರವೇಶ ಹೀಗೆ ಯಾವ ಕಾರ್ಯಕ್ರಮಕ್ಕೆ ಬಂದರೂ ಜನರ ಮನಸ್ಸು, ಕುತೂಹಲ ಚುನಾವಣಾ ಫಲಿತಾಂಶ ದೆಡೆಗೆ ಹೊರಳುತ್ತಿತ್ತು. ಎಲ್ಲಿ ಹೋದರೂ ಜನರು ಟಿ.ವಿ.ಪರದೆಯನ್ನು ಹುಡುಕುತ್ತಿದ್ದರು. ಮದುವೆ ಗೆ ಬಂದ ಜನರ ಕುತೂಹಲವನ್ನು ತಣಿಸಲು ಮಧುವೆಯ ಹಾಲ್ ನಲ್ಲಿಯೇ ದೊಡ್ಡ ಟಿವಿ ಪರದೆ ಅಳವಡಿಸಿದ ಪ್ರಸಂಗವೂ ನಡೆದಿತ್ತು. ಮದುವೆಗೆ ಬಂದವರು ಪರದೆ ನೋಡಿ ಫಲಿತಾಂಶ ತಿಳಿದು ಅಲ್ಲೆ ಚರ್ಚೆಗಳು ಗರಿಗೆದರಿತ್ತು. ಸುಳ್ಯ ಕಾಯರ್ತೋಡಿ ಮಹಾವಿಷ್ಣು ದೇವಸ್ತಾನದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಅಳವಡಿಸಿದ ಟಿವಿ ಪರದೆ ಗಮನ ಸೆಳೆಯಿತು.
ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.…
ನವದೆಹಲಿಯಲ್ಲಿ ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ GCWAS-2026 ಆರಂಭವಾಗಿದೆ. ನೀತಿ,…
ದೇಶದಲ್ಲಿ ಉತ್ಪಾದನೆಯಾಗುವ ಗೇರುಹಣ್ಣಿನ ಕೇವಲ 1% ಮಾತ್ರ ಮೌಲ್ಯವರ್ಧನೆಗೆ ಬಳಸಲಾಗುತ್ತಿರುವ ಹಿನ್ನೆಲೆ ಪುತ್ತೂರಿನಲ್ಲಿ…
ದಕ್ಷಿಣ ಕನ್ನಡದಲ್ಲಿ ಶೇ.48ಕ್ಕೂ ಹೆಚ್ಚು ಕರಾವಳಿ ಕಡಲ್ಕೊರೆತಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದ ಲೋಕಸಭೆಯಲ್ಲಿ…
ಅಡಿಕೆ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯುತ್ತಿರುವ ಕೊಕ್ಕೋಗೆ ಬೆಲೆ ಕುಸಿತ ದೊಡ್ಡ ಸವಾಲಾಗಿದೆ. ಮೌಲ್ಯವರ್ಧನೆ…
ರಾಜ್ಯದಲ್ಲಿ ಹೆಚ್ಚಿದ ಬಿಸಿಲಿನ ತಾಪ ಮುಂದುವರಿದರೂ ಮಾರ್ಚ್ 14 ಅಥವಾ 15ರಿಂದ ಹಲವೆಡೆ…