ಮಾಹಿತಿ

ಮಳೆಯೊಂದಿಗಿನ ಮಾತು ಇಲ್ಲಿದೆ…

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಳ್ಯ: ಮಳೆ ಹಾಗೂ ಪರಿಸರದ ಕುತೂಹಲಕಾರಿ ಸಂಗತಿಗಳು ಸಾಕಷ್ಟಿವೆ. ನಿತ್ಯವೂ ಪರಿಸರವನ್ನು , ನೀರಿನ ಹರಿವು , ಮಳೆ ವೀಕ್ಷಣೆ ಮಾಡುವುದು ಅನೇಕ ಹೊಸ ಹೊಸ ಸಂಗತಿಯನ್ನು  ತೆರೆದಿಡುತ್ತದೆ.

Advertisement
Advertisement

 

ಹೀಗೇ ಪರಿಸರವನ್ನು ವಾಚ್ ಮಾಡುವವರು ಅನೇಕರು ಇದ್ದಾರೆ. ಮಳೆ , ಹವಾಮಾನದ ಬಗ್ಗೆ  ಅನುಭವದ ಆಧಾರದಿಂದ ನಿಖರವಾಗಿ  ಹೇಳುವವರು ಕೆಲವರು ಇದ್ದಾರೆ. ಹವಾಮಾನ ಎಷ್ಟೊಂದು ಬದಲಾಗುತ್ತದೆ ಎಂದರೆ ದೂರದ ಎಲ್ಲೋ ಆಗಿರುವ ಸಣ್ಣ ಬದಲಾವಣೆಯೂ ಸುಳ್ಯದಲ್ಲೂ ಪರಿಣಾಮ ಕೊಡುತ್ತದೆ. ಹೀಗೇ ಮಳೆಯ ಬಗ್ಗೆಯೇ ಸದಾ ದಾಖಲೆ ಇರಿಸಿ ಮಾತನಾಡುವವರು ಬಾಳಿಲದ ಪಿ ಜಿಎಸ್ ಎನ್ ಪ್ರಸಾದ್. ಅವರು ಮಳೆಯೊಂದಿಗೆ ಮನಸ್ಸಿನಲ್ಲಿ  ಮಾತನಾಡಬಲ್ಲರು.  ಹೀಗಾಗಿ ಇದು ಮಳೆಯೊಂದಿಗಿನ ಮಾತುಕತೆ.

 

ಈಗ ಮಳೆ ನಕ್ಷತ್ರ ರೋಹಿಣಿ ಕಳೆದು ಮೃಗಶಿರಾ ಆರಂಭವಾಗಿದೆ. ಹಾಗಿದ್ದರೆ ರೋಹಿಣಿ ನಕ್ಷತ್ರದಲ್ಲಿ ಬಿದ್ದ ಮಳೆಯ ಮಾತುಕತೆ ಹೀಗಿದೆ.

Advertisement

ಮೇ 25 ರಿಂದ ಜೂ.7  ಒಟ್ಟು ಬಿದ್ದ ಮಳೆ 39 ಮಿಮೀ. 

ಕಳೆದ ವರ್ಷ 426 ಮಿಮೀ.   

ಗರಿಷ್ಟ 824 ಮಿಮೀ 2006 ರಲ್ಲಿ.

ಅತೀ ಕಡಿಮೆ 2003 ರಲ್ಲಿ  ಹನಿ ಮಾತ್ರಾ.

 

Advertisement

ಇನ್ನಷ್ಟು ಕುತೂಹಲಕಾರಿ  ಮಾತುಕತೆ  ; 

ಮಹಾ/ಮಳೆ ನಕ್ಷತ್ರ ರೋಹಿಣಿ  ಅವಧಿಯಲ್ಲಿ 100 ಮಿ.ಮೀ.ಗೂ ಕಡಿಮೆ ಮಳೆ ದಾಖಲಾದ ವರ್ಷಗಳು ಮತ್ತು ಆ ವರ್ಷ ದಾಖಲಾದ ವಾರ್ಷಿಕ ಒಟ್ಟು ಮಳೆ….

ವರ್ಷ     ಮಳೆ   – ಸರಾಸರಿ
1979  – 097  –  3579
1983 – 046 – 5119
1986 – 054 – 3477
1988 – 040 – 2991
1993 – 076 – 3690
1995 – 051 – 4037
1996 – 082 – 4562
1997 – 066 – 4769
1998 – 013 – 5443
2003 – ಹನಿ – 4046
2005 – 088 – 4253
2007 – 077 – 4868
2012 – 052 – 4314
2014 – 047 – 4450
2019 – 039 – ????

ಸರಾಸರಿ ವಾರ್ಷಿಕ ಮಳೆ 4257 ಮಿಮೀ

ನನ್ನ ಸಂಗ್ರಹದ ಪುಟಗಳಲ್ಲಿ ಅತ್ಯಂತ ಕಡಿಮೆ ವಾರ್ಷಿಕ ಮಳೆ ( 2732 ಮಿ.ಮೀ.) ದಾಖಲಾದ 1987 ರಲ್ಲಿ ರೋಹಿಣಿ ನಕ್ಷತ್ರದ ಅವಧಿಯಲ್ಲಿ 147 ಮಿ.ಮೀ.ಮಳೆ ಸುರಿದಿತ್ತು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕರೆಂಟ್ ಹೊದ ಕೂಡ್ಲೆ ಬೊಬ್ಬೆ ಹೊಡೆಯೋದು ಯಾಕೆ..!?

ಎಂತ ಮಾರ್ರೇ.... ಈ ಮನುಷ್ಯರಿಗೆ ಒಂದು ಸೊಲ್ಪ ಹೊತ್ತು ಕರೆಂಟ್ ಹೊದ್ರೆ ಕೂಡ್ಲೆ…

7 hours ago

ಮಳೆ Update | ಕರಾವಳಿ ಜಿಲ್ಲೆಯಲ್ಲಿ ವ್ಯಾಪಕ ಮಳೆ | ಹಲವು ಕಡೆ 100 ಮಿಮೀಗಿಂತಲೂ ಅಧಿಕ ಮಳೆ | ಉಡುಪಿಯಲ್ಲಿ 164 ಮಿಮೀ ಮಳೆ |

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುಳ್ಯ, ಪುತ್ತೂರು,ಚೆಂಬು ಪ್ರದೇಶದ ಕೆಲವು ಕಡೆ 100…

7 hours ago

ಬಿತ್ತನೆ ಬೀಜ ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ

ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡುವವರು ಮತ್ತು ಕೃತಕ ಅಭಾವ ಸೃಷ್ಟಿಸುವವರ…

10 hours ago

ರೈತರು ಉತ್ತಮ ಇಳುವರಿ ಪಡೆಯಲು ಸಂಯುಕ್ತ ರಸಗೊಬ್ಬರ ಬಳಸುವಂತೆ ಕೃಷಿ ಇಲಾಖೆ ಸೂಚನೆ

ರೈತರು ಉತ್ತಮ ಇಳುವರಿ ಪಡೆಯಲು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಲು…

10 hours ago

ಬದುಕು ಪುರಾಣ | ಎಲ್ಲರೊಳಗೂ ಏಕಲವ್ಯನಿದ್ದಾನೆ!

 ‘ಏಕಲವ್ಯ’ – ಈ ಪದವು ಸಾಧನೆಯ ಐಕಾನ್. ಪರ್ಯಾಯ ಪದ. ಸಾಧನೆಗೆ ಜಾತಿ,…

11 hours ago

ಮನೆಯಲ್ಲಿ ಸಂಪತ್ತು, ಸಂತೋಷ ಹೆಚ್ಚಾಗಲು ಮುಖ್ಯ ದ್ವಾರ ಹೀಗಿರಲಿ…

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

11 hours ago