ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 3 ದಿನಗಳ ಕಾಲ ಮಳೆ ಮುಂಜಾಗ್ರತಾ ಸೂಚನೆ ನೀಡಲಾಗಿದೆ. ಜುಲೈ 1 ರವರೆಗೆ ದ ಕ ಜಿಲ್ಲೆ ಸಹಿತ 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಜೂ. 29 ರಿಂದ ಜು.1 ರವರೆಗೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇಂದು ಮುಂಜಾನೆ 8 ಗಂಟೆಯವರೆಗೆ ವಿವಿದೆಡೆ ಬಿದ್ದ ಮಳೆ ಹೀಗಿದೆ…..
28-06-2020 ( ಕಳೆದ 24 ಗಂಟೆಯಲ್ಲಿ ದಾಖಲಾದ ಮಳೆ)
Advertisementಕೊಲ್ಲಮೊಗ್ರ – 50 ಮಿ ಮೀ
ಸುಳ್ಯ ನಗರ – 12 ಮಿ ಮೀ
Advertisementಕೆಲಿಂಜ – 12 ಮಿ ಮೀ
ಮಡಪ್ಪಾಡಿ – 11 ಮಿ ಮೀ
Advertisementಹರಿಹರ – 11 ಮಿ ಮೀ
ತೊಡಿಕಾನ – 09 ಮಿ ಮೀ
Advertisementಮೆಟ್ಟಿನಡ್ಕ – 08 ಮಿ ಮೀ
ಹಾಲೆಮಜಲು – 06 ಮಿ ಮೀ
Advertisementಬಳ್ಪ – 05 ಮಿ ಮೀ
ಕೈರಂಗಳ(ಮುಡಿಪು) – 05 ಮಿ ಮೀ
Advertisementಕಲ್ಲಕಟ್ಟ(ಕಾಸರಗೋಡು) 05 ಮಿ ಮೀ
ಅಡೆಂಜ ಉರುವಾಲು – 04 ಮಿ ಮೀ
Advertisementಅಯ್ಯನಕಟ್ಟೆ – 04 ಮಿ ಮೀ
ಚೊಕ್ಕಾಡಿ – 03 ಮಿ ಮೀ
Advertisementಕಡಬ – 02 ಮಿ ಮೀ
ಕಮಿಲ(ಗುತ್ತಿಗಾರು) – 02 ಮಿ ಮೀ
Advertisementಕೋಡಿಂಬಳ-ತೆಕ್ಕಡ್ಕ – 01 ಮಿ ಮೀ
ಎಣ್ಮೂರು – 01 ಮಿ ಮೀ
Advertisementಬಾಳಿಲ – 01 ಮಿ ಮೀ
ಕಲ್ಮಡ್ಕ – 00 ಮಿ ಮೀ
Advertisementಮುಂಡೂರು(ಪುತ್ತೂರು) – 00 ಮಿ ಮೀ
ಕಲ್ಲಾಜೆ – 00 ಮಿ ಮೀ
Advertisementಚೆಂಬು – 00 ಮಿ ಮೀ
Advertisement
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…