Advertisement
ಸುದ್ದಿಗಳು

ಮಳೆ ಎಚ್ಚರಿಕೆ | 3 ದಿನಗಳ ಕಾಲ ಭಾರೀ ಮಳೆ ಮುನ್ಸೂಚನೆ |

Share

ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ  3 ದಿನಗಳ ಕಾಲ ಮಳೆ ಮುಂಜಾಗ್ರತಾ ಸೂಚನೆ ನೀಡಲಾಗಿದೆ. ಜುಲೈ 1 ರವರೆಗೆ ದ ಕ ಜಿಲ್ಲೆ ಸಹಿತ 9 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್ ಘೋಷಿಸಲಾಗಿದೆ.

Advertisement
Advertisement

ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ  9 ಜಿಲ್ಲೆಗಳಲ್ಲಿ ಜೂ. 29 ರಿಂದ ಜು.1 ರವರೆಗೆ  ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

Advertisement

ಇಂದು ಮುಂಜಾನೆ 8 ಗಂಟೆಯವರೆಗೆ ವಿವಿದೆಡೆ ಬಿದ್ದ ಮಳೆ  ಹೀಗಿದೆ…..

28-06-2020 ( ಕಳೆದ 24 ಗಂಟೆಯಲ್ಲಿ  ದಾಖಲಾದ ಮಳೆ)

Advertisement

ಕೊಲ್ಲಮೊಗ್ರ – 50 ಮಿ ಮೀ 

ಸುಳ್ಯ ನಗರ – 12 ಮಿ ಮೀ

Advertisement

ಕೆಲಿಂಜ – 12 ಮಿ ಮೀ

ಮಡಪ್ಪಾಡಿ – 11 ಮಿ ಮೀ

Advertisement

ಹರಿಹರ  – 11 ಮಿ ಮೀ

ತೊಡಿಕಾನ – 09 ಮಿ ಮೀ

Advertisement

ಮೆಟ್ಟಿನಡ್ಕ – 08 ಮಿ ಮೀ

ಹಾಲೆಮಜಲು – 06 ಮಿ ಮೀ 

Advertisement

ಬಳ್ಪ –  05 ಮಿ ಮೀ

 ಕೈರಂಗಳ(ಮುಡಿಪು) – 05 ಮಿ ಮೀ

Advertisement

ಕಲ್ಲಕಟ್ಟ(ಕಾಸರಗೋಡು) 05 ಮಿ ಮೀ

ಅಡೆಂಜ ಉರುವಾಲು – 04 ಮಿ ಮೀ

Advertisement

ಅಯ್ಯನಕಟ್ಟೆ – 04 ಮಿ ಮೀ

ಚೊಕ್ಕಾಡಿ –  03 ಮಿ ಮೀ

Advertisement

ಕಡಬ – 02 ಮಿ ಮೀ

ಕಮಿಲ(ಗುತ್ತಿಗಾರು) – 02 ಮಿ ಮೀ

Advertisement

ಕೋಡಿಂಬಳ-ತೆಕ್ಕಡ್ಕ – 01 ಮಿ ಮೀ

ಎಣ್ಮೂರು – 01 ಮಿ ಮೀ

Advertisement

ಬಾಳಿಲ – 01 ಮಿ ಮೀ

ಕಲ್ಮಡ್ಕ –  00 ಮಿ ಮೀ 

Advertisement

ಮುಂಡೂರು(ಪುತ್ತೂರು) – 00 ಮಿ  ಮೀ

ಕಲ್ಲಾಜೆ  – 00 ಮಿ ಮೀ

Advertisement

ಚೆಂಬು – 00 ಮಿ ಮೀ

 

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ

04.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…

3 hours ago

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |

03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

1 day ago

ಬಿದಿರು ಕೃಷಿ | ತರಕಾರಿ ಕೃಷಿಯಾಗಿ ಬಿದಿರು

ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…

1 day ago

ಅಡಿಕೆ ಹಳದಿ ಎಲೆರೋಗ – ಚುನಾವಣೆ

ಅಡಿಕೆ ಕೂಡಾ ಇಂದು ಬಹುಮುಖ್ಯವಾದ ಚುನಾವಣಾ ವಿಷಯ. ಹೀಗಾಗಿ ಅಡಿಕೆ ಹಳದಿ ಎಲೆರೋಗ…

1 day ago

ವಾರದ ಅತಿಥಿ | ಸುಬ್ರಾಯ ಚೊಕ್ಕಾಡಿ ಮಾತು

https://youtu.be/Vh1tYlOKav0?si=M4grG9euj6dXmkE2 ರೂರಲ್ ಮಿರರ್‌ ವಾರದ ಅತಿಥಿಯಾಗಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು…

1 day ago

ಮಕ್ಕಳ ಹಬ್ಬ…

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜದಲ್ಲಿ ಮಕ್ಕಳ ಬೇಸಿಗೆ ಶಿಬಿರ ಮಕ್ಕಳ…

1 day ago