ಗುತ್ತಿಗಾರು: ವಳಲಂಬೆ ಬಳಿಯ ಕಾಜಿಮಡ್ಕ ಎಂಬಲ್ಲಿ ಕಾಡುಕೋಣ ಸಮೀಪದ ಕಾಡಿನಿಂದ ರಸ್ತೆಗೆ ಜಿಗಿದು ಬೈಕ್ ಸವಾರ ಜಖಂಗೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಗುತ್ತಿಗಾರಿನಲ್ಲಿ ಕೆಲಸ ಮುಗಿದಿ ದೊಡ್ಡತೋಟದ ಕಡೆಗೆ ತೆರಳುತ್ತಿದ್ದ ಬೈಕ್ ಸವಾರ ವಸಂತ ಎಂಬವರು ಕಾಜಿಮಡ್ಕ ತಲಪುತ್ತಿದ್ದಂತೆ ಕಾಡುಕೋಣ ರಸ್ತೆಗೆ ಜಿಗಿದು ಓಡಿತು. ಹಠಾತ್ ಆಗಿ ಕಾಡುಕೋಣ ಜಿಗಿದು ಬೈಕ್ ಸವಾರ ಬಿದ್ದು ಜಖಂಗೊಂಡರು. ಗಾಯಾಳು ವಸಂತ ಅವರನ್ನು ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel