ಸುಳ್ಯ : ಇಲ್ಲಿನ ಶ್ರೀ ಗುರುರಾಘವೇಂದ್ರ ಮಠದಲ್ಲಿ ವಿಶೇಷ ರಂಗಪೂಜೆ ಪ್ರಯುಕ್ತ ಪುತ್ತೂರು ಬೊಳುವಾರಿನ ವೈಷ್ಣವಿ ವೈದೇಹಿ ಮಹಿಳಾ ಭಜನಾ ಮಂಡಳಿ ಇವರಿಂದ ಭಜನಾ ಸೇವೆ ನಡೆಯಿತು. ಕೇಶವ ಕೇಕುಣ್ಣಾಯ ಮತ್ತು ಲೀಲಾ ಕೇಕುಣ್ಣಾಯ ಅವರು ರಂಗಪೂಜೆ ಸೇವಾರ್ಥಿಗಳಾಗಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel