ಸುಳ್ಯ: ವಾಯುಭಾರ ಕುಸಿತದ ಪರಿಣಾಮವಾಗಿ ಜಿಲ್ಲೆಯ ವಿವಿದೆಡೆ ಮಂಗಳವಾರ ಕೂಡಾ ಮಳೆಯಾಗುವ ಸಾದ್ಯತೆ ಇದೆ.
ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ವಿವಿಧ ಕಡೆ ದಾಖಲಾದ ಮಳೆಯ ವಿವರ ಇಂತಿದೆ (ಮಿ.ಮೀ.ಗಳಲ್ಲಿ) (ಕೃಪೆ: ಮಳೆ ಲೆಕ್ಕ whatsup ಗ್ರೂಪ್)
ಕಲ್ಲಾಜೆ 11 ಮಿಮೀ
ಕೊಲ್ಲಮೊಗ್ರ – 08 ಮಿಮೀ
ಹಾಲೆಮಜಲು -08 ಮಿಮೀ
ಕಲ್ಮಡ್ಕ – 07 ಮಿಮೀ
ಕಮಿಲ-ಪುಚ್ಚಪ್ಪಾಡಿ 06 ಮಿಮೀ
ಕೆಲಿಂಜ 05 ಮಿಮೀ
ತೊಡಿಕಾನ – 04 ಮಿಮೀ
ಚೆಂಬು -03 ಮಿಮೀ
ಬಾಳಿಲ 03 ಮಿಮೀ
ಪಡ್ರೆ – 02 ಮಿಮೀ
ಅಡೆಂಜ ಉರುವಾಲು 01 ಮಿಮೀ
ಕಳೆದ ಮೂರು ವರ್ಷಗಳಿಂದ ಕಾಡಾನೆ ದಾಳಿಗೆ ಒಟ್ಟು 129 ಮಂದಿ ರೈತರು ಬಲಿಯಾಗಿದ್ದಾರೆ.…
ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಆಗಸ್ಟ್ 15ರಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಈಗಿನಂತೆ…
ವೈಜ್ಞಾನಿಕ ಶಿಫಾರಸ್ಸಿನಂತೆ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…
ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ರಾಜ್ಯದ…
ತ್ಯಾಗಕ್ಕೊಂದು ಸ್ವ-ಸ್ವರೂಪ ಇದ್ದರೆ ಅದು ‘ಭೀಷ್ಮಾಚಾರ್ಯ’ರಿಗೆ ಹೊಂದುತ್ತದೆ. ತ್ಯಾಗವೆಂದರೆ ದೇಹವನ್ನು ಕಳೆದುಕೊಳ್ಳುವುದಲ್ಲ! ದೇಹವಿದ್ದೂ…
ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರುಗಳ…