Advertisement
ಮಾಹಿತಿ

ವಿವಿದೆಡೆ ದಾಖಲಾದ ಮಳೆಯ ವಿವರ

Share
ಸುಳ್ಯ: ಶುಕ್ರವಾರ ಬೆಳಗ್ಗೆ ಕಳೆದ 24 ಗಂಟೆಗಳಲ್ಲಿ  ವಿವಿಧ ಕಡೆ ದಾಖಲಾದ ಮಳೆಯ ವಿವರ (ಮಿ.ಮೀ.ಗಳಲ್ಲಿ) ಹವಾಮಾನ ಆಸಕ್ತರ ಮಳೆ ಲೆಕ್ಕ ಗ್ರೂಪಿನಿಂದ..
ಕೊಲ್ಲಮೊಗ್ರ:                  : 05 ಮಿ.ಮೀ
ಚೆಂಬು                           : 09 ಮಿ.ಮೀ
ತೊಡಿಕಾನ:                   : 09 ಮಿ.ಮೀ
ಕಮಿಲ(ಪುಚ್ಚಪ್ಪಾಡಿ)        :  11 ಮಿ.ಮೀ
ಹಾಲೆಮಜಲು:                :  12 ಮಿ.ಮೀ
ಕಲ್ಲಾಜೆ:                        : 15 ಮಿ.ಮೀ
ಬಾಳಿಲ:                        : 22 ಮಿ.ಮೀ
ಅಡೆಂಜ – ಉರುವಾಲು    : 47 ಮಿ.ಮೀ
ಕೆಲಿಂಜ(ವಿಟ್ಲ) :              :  72 ಮಿ.ಮೀ
ಪಡ್ರೆ (ವಾಣಿನಗರ-ಪೆರ್ಲ):  –  ಮಿ.ಮೀ
ಕಡಬ                           : –  ಮಿ.ಮೀ
ಬಾಳಿಲದ ಪಿ ಜಿ ಎಸ್ ಎನ್ ಪ್ರಸಾದ್ ಅವರು ನಡೆಸುವ ಮಳೆಯೊಂದಿಗೆ ಮಾತುಕತೆ ಹೀಗಿದೆ…
ಮಳೆಯೊಂದಿಗೆ ಮಾತುಕತೆ :
ಅಕ್ಟೋಬರ್ ತಿಂಗಳ ಒಟ್ಟು ಮಳೆ 583 ಮಿ.ಮೀ ( ಕಳೆದ ವರ್ಷ 248 ಮಿ.ಮೀ.)
ಅಕ್ಟೋಬರ್ ತಿಂಗಳ ಅಂತ್ಯಕ್ಕೆ ವರ್ಷದ ಒಟ್ಟು ಮಳೆ.. 4554 ಮಿ.ಮೀ.( ಕಳೆದ ವರ್ಷ 4878 ಮಿ.ಮೀ.)
ಸರಾಸರಿ ( ಮಿ.ಮೀ.ಗಳಲ್ಲಿ )
1976 – 2000 = 374
2001 – 2019 = 317
1976 – 2019 = 350
ಗರಿಷ್ಟ = 955 (1999)
ಕನಿಷ್ಟ = 032 (2017)
ಅಕ್ಟೋಬರ್ ತಿಂಗಳ ದಿನವೊಂದರಲ್ಲಿ ದಾಖಲಾದ ಗರಿಷ್ಟ ಮಳೆ – 173 ಮಿ.ಮೀ.( 12/10/2002)
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಲ್ಪಾವಧಿ ಬೆಳೆ ಸಾಲ – ಹಾಗೆಂದರೇನು..? | ರೈತರಿಗೆ ಪ್ರಯೋಜನ ಏನು..?

ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ…

6 hours ago

ವಿಶ್ವೇಶ್ವರ ಭಟ್‌ ಬಂಗಾರಡ್ಕ ಅವರಿಂದ ಬಜೆಟ್‌ ವಿಶ್ಲೇಷಣೆ |

‌ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್‌…

12 hours ago

ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ

ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ  ಸುಮಾರು 250…

1 day ago

ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ

ರಾಜ್ಯದ ಕಾಡಂಚಿನ ಪ್ರದೇಶದಲ್ಲಿ  ಮಾನವ ಮತ್ತು  ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…

1 day ago