ಪುಸ್ತಕದ ಬದನೇಕಾಯಿ ಸಾಂಬಾರಿಗೆ ಸಿಗುತ್ತಾ ಎಲ್ಲರ ಬಾಯಲ್ಲೂ ಇದೆ. ಬದನೆ ಹೆಚ್ಚಾಗಿ ಉಪಯೋಗದಲ್ಲಿರುವ ಸಾಮಾನ್ಯ ತರಕಾರಿ ಬದನೆ ಎಂದರೆ ಎಲ್ಲರೂ ಇಷ್ಟ ಪಡುವವರೇ. ಇತ್ತೀಚಿನ ಜನಕ್ಕೆ ಅದೇನು ಬದನೆಕಾಯಿ ಎಂದರೆ ಮುಖ ಸಿಂಡರಿಸುವ ಅವರೂ ಇದ್ದಾರೆ.
ಬಂಟ್ವಾಳ ತಾಲೂಕು ಮುಡಿಪು ಸುಬ್ರಹ್ಮಣ್ಯ ಭಟ್ ಅವರ ಕೈತೋಟದಲ್ಲಿ ಕಂಡು ಬಂದ ವಿಶಿಷ್ಟ ಮುಸುಕು ಬದನೆಯ ಸುಲಭದಲ್ಲಿ ಬೇಗ ಬೇಯುವ ತರಕಾರಿಗಳಲ್ಲಿ ಬದನೆಯು ಒಂದು ಉದ್ದ (ನಾಳಿ) ಬದನೆ, ಬಿಳಿ, ನೇರಳೆ, ಮಟ್ಟಿಗುಳ್ಳ, ಹೀಗೆ ವಿವಿಧ ತಳಿಗಳಿದ್ದು ಅದರಲ್ಲೂ ಬಿಳಿಯ ಮುಸುಕು ಬದನೆ ವಿಶೇಷತೆಯೇನೆಂದರೆ ಸೊಪ್ಪಿನಲ್ಲಿ ಮುಸುಕಾಗಿ (ಎಲೆಮರೆಯಲ್ಲಿ) ಬಿಳಿಬದನೆ ಅಪರೂಪವಾಗಿದ್ದು ನೋಡುಗರನ್ನು ತನ್ನತ್ತ ಸೆಳೆಯುತ್ತದೆ ಬದನೆಕಾಯಿಯನ್ನು ಕಾಯಿಸಿ, ಬೇಯಿಸಿ, ಸುಟ್ಟು, ಹಬೆಯಲ್ಲಿರಿಸಿ, ಫ್ರೈ ಮಾಡಿ ಕೊಂಡು ಹೀಗೆ ಬೇರೆಬೇರೆ ರೀತಿಯಲ್ಲಿ ಅಡುಗೆಯಲ್ಲಿ ಬಳಸುತ್ತಾರೆ. ಎಣ್ಣೆಗಾಯಿ ವಿಶೇಷವಾಗಿದ್ದು ಬದನೆ ಹುಳಿ, ಸಾಂಬಾರ್, ಪಲ್ಯ, ವಾಂಗಿಬಾತ್, ಪೋಡಿ, ಗೊಜ್ಜು, ಸವಿ ರುಚಿಯಾಗಿದೆ.
ಕಳೆದ ಮೂರು ವರ್ಷಗಳಿಂದ ಕಾಡಾನೆ ದಾಳಿಗೆ ಒಟ್ಟು 129 ಮಂದಿ ರೈತರು ಬಲಿಯಾಗಿದ್ದಾರೆ.…
ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಆಗಸ್ಟ್ 15ರಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಈಗಿನಂತೆ…
ವೈಜ್ಞಾನಿಕ ಶಿಫಾರಸ್ಸಿನಂತೆ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…
ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ರಾಜ್ಯದ…
ತ್ಯಾಗಕ್ಕೊಂದು ಸ್ವ-ಸ್ವರೂಪ ಇದ್ದರೆ ಅದು ‘ಭೀಷ್ಮಾಚಾರ್ಯ’ರಿಗೆ ಹೊಂದುತ್ತದೆ. ತ್ಯಾಗವೆಂದರೆ ದೇಹವನ್ನು ಕಳೆದುಕೊಳ್ಳುವುದಲ್ಲ! ದೇಹವಿದ್ದೂ…
ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರುಗಳ…