ಪುಸ್ತಕದ ಬದನೇಕಾಯಿ ಸಾಂಬಾರಿಗೆ ಸಿಗುತ್ತಾ ಎಲ್ಲರ ಬಾಯಲ್ಲೂ ಇದೆ. ಬದನೆ ಹೆಚ್ಚಾಗಿ ಉಪಯೋಗದಲ್ಲಿರುವ ಸಾಮಾನ್ಯ ತರಕಾರಿ ಬದನೆ ಎಂದರೆ ಎಲ್ಲರೂ ಇಷ್ಟ ಪಡುವವರೇ. ಇತ್ತೀಚಿನ ಜನಕ್ಕೆ ಅದೇನು ಬದನೆಕಾಯಿ ಎಂದರೆ ಮುಖ ಸಿಂಡರಿಸುವ ಅವರೂ ಇದ್ದಾರೆ.
ಬಂಟ್ವಾಳ ತಾಲೂಕು ಮುಡಿಪು ಸುಬ್ರಹ್ಮಣ್ಯ ಭಟ್ ಅವರ ಕೈತೋಟದಲ್ಲಿ ಕಂಡು ಬಂದ ವಿಶಿಷ್ಟ ಮುಸುಕು ಬದನೆಯ ಸುಲಭದಲ್ಲಿ ಬೇಗ ಬೇಯುವ ತರಕಾರಿಗಳಲ್ಲಿ ಬದನೆಯು ಒಂದು ಉದ್ದ (ನಾಳಿ) ಬದನೆ, ಬಿಳಿ, ನೇರಳೆ, ಮಟ್ಟಿಗುಳ್ಳ, ಹೀಗೆ ವಿವಿಧ ತಳಿಗಳಿದ್ದು ಅದರಲ್ಲೂ ಬಿಳಿಯ ಮುಸುಕು ಬದನೆ ವಿಶೇಷತೆಯೇನೆಂದರೆ ಸೊಪ್ಪಿನಲ್ಲಿ ಮುಸುಕಾಗಿ (ಎಲೆಮರೆಯಲ್ಲಿ) ಬಿಳಿಬದನೆ ಅಪರೂಪವಾಗಿದ್ದು ನೋಡುಗರನ್ನು ತನ್ನತ್ತ ಸೆಳೆಯುತ್ತದೆ ಬದನೆಕಾಯಿಯನ್ನು ಕಾಯಿಸಿ, ಬೇಯಿಸಿ, ಸುಟ್ಟು, ಹಬೆಯಲ್ಲಿರಿಸಿ, ಫ್ರೈ ಮಾಡಿ ಕೊಂಡು ಹೀಗೆ ಬೇರೆಬೇರೆ ರೀತಿಯಲ್ಲಿ ಅಡುಗೆಯಲ್ಲಿ ಬಳಸುತ್ತಾರೆ. ಎಣ್ಣೆಗಾಯಿ ವಿಶೇಷವಾಗಿದ್ದು ಬದನೆ ಹುಳಿ, ಸಾಂಬಾರ್, ಪಲ್ಯ, ವಾಂಗಿಬಾತ್, ಪೋಡಿ, ಗೊಜ್ಜು, ಸವಿ ರುಚಿಯಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಳಿಕ ಮೋಡದ ವಾತಾವರಣ ಹೆಚ್ಚಾಗುವ ಸಾಧ್ಯತೆ ಇದೆ. ಘಟ್ಟದ…
ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳವರೆಗೆ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಗುಜರಾತ್…
ಇಂದಿನ ಅಡಿಕೆ ಮಾರುಕಟ್ಟೆಯಲ್ಲಿ ಪಿಂಗಾರ, ಮಾಸ್, ಟಿಎಸ್ಎಸ್, ತುಮ್ಕೋಸ್, ಮ್ಯಾಮ್ಕೋಸ್ ಹಾಗೂ ಕ್ಯಾಂಪ್ಕೊ…
ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ 28 ಸಿಬ್ಬಂದಿಯ ಎಲಿಫೆಂಟ್ ಟಾಸ್ಕ್ ಫೋರ್ಸ್…
ಕೊಪ್ಪ ಅರಣ್ಯ ವಿಭಾಗದಲ್ಲಿ ಕಾಡಾನೆಗಳು ನಾಡಿಗೆ ಪ್ರವೇಶಿಸದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ…
ಅರಣ್ಯದಲ್ಲಿ ಬೆಳೆಯುವ "ಸಿಕ್ಕಿಂ ಬಾಳೆ" ಜಾತಿಯಲ್ಲಿ ಹವಾಮಾನ ಬದಲಾವಣೆಯನ್ನು ತಾಳುವ ಜಿನೀಯ ಗುಣಗಳು…