ಶಿರಾಡಿ: ಲಾರಿಯೊಂದು ಮಧ್ಯಾಹ್ನ ಮಗುಚಿದ ಪರಿಣಾಮ ಸುಮಾರು 3 ಗಂಟೆಯಿಂದ ಶಿರಾಡಿ ಘಾಟ್ ಬ್ಲಾಕ್ ಆಗಿ ವಾಹನಗಳು ಸಾಲುಗಟ್ಟಿ ನಿಂತಿವೆ.
ಮಾರನಹಳ್ಳಿ ಬಳಿ ಮಧ್ಯಾಹ್ನ ಮರ ಹೇರಿಕೊಂಡಿದ್ದ ಲಾರಿ ಪಲ್ಟಿಯಾಗಿದೆ. ಅದಾದ ಬಳಿಕ ಸಿಮೆಂಟ್ ಲಾರಿಯೊಂದು ಕೆಟ್ಟ ರಸ್ತೆಯಲ್ಲಿ ನಿಂತಿತ್ತು. ಇದರ ಪರಿಣಾಮ ಬಸ್ಸು, ಲಾರಿ, ಕಾರುಗಳು ಸರದಿ ಸಾಲಿನಲ್ಲಿ ನಿಂತವು. ಲಾರಿ ತೆರವು ಕಾರ್ಯದ ಬಳಿಕ ಸುಗಮ ಸಂಚಾರ ಆರಂಭವಾದ ಬಳಿಕವೂ ರಾತ್ರಿಯವರೆಗೂ ವಾಹನ ಸಂಚಾರಕ್ಕೆ ತೊಡಕಾಯಿತು.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಲವೆಡೆ ಶನಿವಾರ ಸಂಜೆ ಅಕಾಲಿಕ ಮಳೆಯಾಗಿದ್ದು,…
ಕರ್ನಾಟಕದಲ್ಲಿ ಫೆಬ್ರುವರಿ 27ರವರೆಗೆ ಬಿಸಿಲಿನ ಜೊತೆಗೆ ತುಂತುರು ಮತ್ತು ಗುಡುಗು ಮಳೆಯ ಮುನ್ಸೂಚನೆ.…
ಮಲೆನಾಡಿನಲ್ಲಿ ಅಡಿಕೆ ರೈತರು ಮಿಶ್ರ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಹವಾಮಾನ ಬದಲಾವಣೆ, ಬೆಲೆ…
ನಂದಿನಿ ಹಾಲು ಮತ್ತು ಉತ್ಪನ್ನಗಳು ಸೇವನೆಗೆ ಸಂಪೂರ್ಣ ಸುರಕ್ಷಿತವೆಂದು ಕೆಎಂಎಫ್ ಸ್ಪಷ್ಟನೆ ನೀಡಿದೆ.…
ರೈತರಿಗೆ ಗನ್ ಪರವಾನಗಿ ಹಾಗೂ ನವೀಕರಣ ಪ್ರಕ್ರಿಯೆಯನ್ನು ಸುಲಭಗೊಳಿಸಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ…
ಮಂಗಳೂರಿನ ಅಡಿಕೆ ಮಾರುಕಟ್ಟೆಯು ಪ್ರಸ್ತುತ ಕೇವಲ ಬೆಲೆ ಏರಿಳಿತದ ಕೇಂದ್ರವಾಗಿ ಉಳಿದಿಲ್ಲ; ಬದಲಾಗಿ…