ಸತತ 19ನೇ ವರ್ಷದ ಸತ್ಸಂಗಾ ಚಿಂತನಾ ಕಾರ್ಯಕ್ರಮ

July 18, 2019
10:30 AM

ಬೆಳ್ಳಾರೆ : ಅಮ್ಮಾ ಭಗವಾನ್ ಸತ್ಸಂಗಾ ಸಮಿತಿಯ ವತಿಯಿಂದ ಸತತ 19ನೇ ವರ್ಷದ ಸತ್ಸಂಗ ಚಿಂತನಾ ಕಾರ್ಯಕ್ರಮ ಬೆಳ್ಳಾರೆಯಲ್ಲಿ ನಡೆಯಿತು.

Advertisement
Advertisement
Advertisement

ಖ್ಯಾತ ವೈದ್ಯ ನಾರಾಯಣ್ ಭಟ್ ಅವರ ಧರ್ಮಪತ್ನಿ ಮಹಾಲಕ್ಷ್ಮೀ ಅಮ್ಮಾ ಸತ್ಸಂಗಾ ಚಿಂತನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.
ಸತ್ಸಂಗಾ ಪ್ರಮುಖ್ ರಮಾನಾಥ.ಜಿ ಅಂಕತಡ್ಕ ಮಾತನಾಡುತ್ತಾ ಅಮ್ಮಾ ಭಗವಾನ್ ಆರಾಧಕರಿಗೆ ಎಂದಿಗೂ ಜೀವನದಲ್ಲಿ ಸೋಲಿಲ್ಲ. ನಂಬಿದವರನ್ನು ಸದಾ ಸಲಹುತ್ತಾ ರಕ್ಷಿಸುತ್ತಿದ್ದಾಳೆ. ಅಮ್ಮಾ ಭಗವಾನರಲ್ಲಿ ನಂಬಿಕೆ ಇಡಬೇಕು ಎಂದರು.
ಸಭಾ ಕಾರ್ಯಕ್ರಮದ ನಂತರ ಭಜನೆ, ಧಾರ್ಮಿಕ ಪ್ರವಚನ ನಡೆಯಿತು. ನೂರಾರು ಭಕ್ತರು ಸತ್ಸಂಗಾದಲ್ಲಿ ಉಪಸ್ಥಿತರಿದ್ದರು.

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಗ್ಗದ ಬೆಳಕು | “ಎಲ್ಲರೊಳಗೊಂದಾಗು” ಕೃತಿ ಲೋಕಾರ್ಪಣೆ |
April 1, 2024
9:19 AM
by: ದ ರೂರಲ್ ಮಿರರ್.ಕಾಂ
ಅರ್ಥಿಕ ಬೆಳೆಯಾಗಿ ಬಿದಿರು | ಬಿದಿರು ಬೆಳೆಸುವ ಕುರಿತು ವಿಚಾರ ವಿನಿಮಯ ಸಭೆ
March 18, 2024
2:05 PM
by: The Rural Mirror ಸುದ್ದಿಜಾಲ
ಕರಾವಳಿಯ ವಾಣಿಜ್ಯ ಬೆಳೆ ಅಡಿಕೆ, ಕೊಕೋ, ರಬ್ಬರ್‌, ಕರಿಮೆಣಸು ಮಾತುಕತೆ | ಈಗ ಯಾವುದಕ್ಕೆ ಎಷ್ಟು ಬೆಲೆ ಇದೆ..?
March 16, 2024
11:20 AM
by: The Rural Mirror ಸುದ್ದಿಜಾಲ
ಓರೆಕೋರೆ ಕಳೆದು ನೇರವಾಗ್ತಿವೆ ಮಾರ್ಗಗಳು…| ಊರಿಗೂ-ದಾರಿಗೂ ಸಂಬಂಧಗಳೇ ಇಲ್ಲ!
March 12, 2024
11:24 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror