ಸರಕಾರಿ ಶಾಲೆಗೆ ಹೊಳಪು ನೀಡಿದ ಯುವ ಬ್ರಿಗೇಡ್ ಸದಸ್ಯರು

November 5, 2019
3:22 PM

ವೀಕೆಂಡ್ ಬಂದರೆ ಅಬ್ಬಾ….!! ಈ ದಿನ ಮನಸ್ಸು ನಿರಾಳ ಎಂದು ಅಂದುಕೊಳ್ಳುತ್ತಾ ಶಾಪಿಂಗ್ ಗೆ ಹೋಗುವುದು, ಆರಾಮವಾಗಿ ನಿದ್ದೆ ಮಾಡುವುದು , ಟೂರ್ ಟ್ರಿಪ್ ಹೋಗುವುದು, ಮಜಾ ಉಡಾಸಿಕೊಳ್ಳುವ ಯುವಜನತೆಯೆ ಹೆಚ್ಚು. ಆದರೆ ಯುವಬ್ರಿಗೆಡ್ ಹಾಗಲ್ಲ.

Advertisement
Advertisement

ಈ ಯುವಕರ ತಂಡ ರಜೆ, ವೀಕೆಂಡ್ ಬಂದ ತಕ್ಷಣ ಕೈಯಲ್ಲಿ ಒಂದು ಕತ್ತಿ ಹೆಗಲಿಗೊಂದು ಹಾರೆ ಪಿಕ್ಕಾಸು ಹಿಡಿದುಕೊಂಡು ತಮ್ಮ ಸುತ್ತಲಿನ ಪರಿಸರದ ಸ್ವಚ್ಛತಾ ಆಗಿರಬಹುದು, ಬಡವರ ಆಶೋತ್ತರಗಳ ಈಡೇರಿಕೆಗೆ , ಪ್ರಕೃತಿ ವಿಕೋಪಗಳು ಮುಂತಾದ ತೊಂದರೆಗಳಾದಲ್ಲಿ ತಕ್ಷಣ ಧಾವಿಸುತ್ತಾರೆ. ಈ ರೀತಿಯ ಉತ್ತಮವಾದ ಕೆಲಸ ಸುಳ್ಯ ಯುವ ಬ್ರಿಗೇಡ್ ತಂಡ ಮಾಡಿದೆ. ಸುಳ್ಯ ಶಾಂತಿನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಂಪೂರ್ಣವಾಗಿ ಪೈಂಟಿಗ್ ಮಾಡುವ ಮೂಲಕ ಶಾಲೆಗೆ ಹೊಸ ಹೊಳಪು ನೀಡಿದೆ. ಸುಳ್ಯ ಯುವ ಬ್ರಿಗೇಡ್ ತಂಡವು ಹಲವಾರು ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಲೆ ಬಂದಿದೆ.

( ಭಾಸ್ಕರ ಜೋಗಿಬೆಟ್ಟು ಅವರು ಬರೆದ ಬರಹ)

Advertisement

 

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಂಪಾಜೆ ಗ್ರಾಮದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ
June 11, 2025
10:20 PM
by: The Rural Mirror ಸುದ್ದಿಜಾಲ
ಭಾರೀ ಮಳೆ ಸಾಧ್ಯತೆ | ಕೊಡಗು-ಉಡುಪಿ ಜಿಲ್ಲೆಯಲ್ಲಿ ಎಚ್ಚರಿಕೆ | ಕೊಡಗಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ರಜೆ | ಉಡುಪಿಯಲ್ಲಿ ಶಾಲೆಗಳಿಗೆ ರಜೆ |
June 11, 2025
9:14 PM
by: ದ ರೂರಲ್ ಮಿರರ್.ಕಾಂ
ನಿಮ್ಮಲ್ಲಿ ಎಳೆ ಅಡಿಕೆ ಬೀಳ್ತಾ ಇದೆಯಾ…? ಕೇಳಲು ಶುರು ಮಾಡಿದ್ದಾರೆ ಅಡಿಕೆ ಬೆಳೆಗಾರರು..!
June 11, 2025
3:30 PM
by: ವಿಶೇಷ ಪ್ರತಿನಿಧಿ
ಹವಾಮಾನ ವರದಿ | 11-06-2025 | ಮುಂದಿನ 2 ದಿವಸಗಳ ಕಾಲ ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆ | ಮುನ್ಸೂಚನೆಯಂತೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಇಲ್ಲ |
June 11, 2025
2:14 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group