ವೀಕೆಂಡ್ ಬಂದರೆ ಅಬ್ಬಾ….!! ಈ ದಿನ ಮನಸ್ಸು ನಿರಾಳ ಎಂದು ಅಂದುಕೊಳ್ಳುತ್ತಾ ಶಾಪಿಂಗ್ ಗೆ ಹೋಗುವುದು, ಆರಾಮವಾಗಿ ನಿದ್ದೆ ಮಾಡುವುದು , ಟೂರ್ ಟ್ರಿಪ್ ಹೋಗುವುದು, ಮಜಾ ಉಡಾಸಿಕೊಳ್ಳುವ ಯುವಜನತೆಯೆ ಹೆಚ್ಚು. ಆದರೆ ಯುವಬ್ರಿಗೆಡ್ ಹಾಗಲ್ಲ.
ಈ ಯುವಕರ ತಂಡ ರಜೆ, ವೀಕೆಂಡ್ ಬಂದ ತಕ್ಷಣ ಕೈಯಲ್ಲಿ ಒಂದು ಕತ್ತಿ ಹೆಗಲಿಗೊಂದು ಹಾರೆ ಪಿಕ್ಕಾಸು ಹಿಡಿದುಕೊಂಡು ತಮ್ಮ ಸುತ್ತಲಿನ ಪರಿಸರದ ಸ್ವಚ್ಛತಾ ಆಗಿರಬಹುದು, ಬಡವರ ಆಶೋತ್ತರಗಳ ಈಡೇರಿಕೆಗೆ , ಪ್ರಕೃತಿ ವಿಕೋಪಗಳು ಮುಂತಾದ ತೊಂದರೆಗಳಾದಲ್ಲಿ ತಕ್ಷಣ ಧಾವಿಸುತ್ತಾರೆ. ಈ ರೀತಿಯ ಉತ್ತಮವಾದ ಕೆಲಸ ಸುಳ್ಯ ಯುವ ಬ್ರಿಗೇಡ್ ತಂಡ ಮಾಡಿದೆ. ಸುಳ್ಯ ಶಾಂತಿನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಂಪೂರ್ಣವಾಗಿ ಪೈಂಟಿಗ್ ಮಾಡುವ ಮೂಲಕ ಶಾಲೆಗೆ ಹೊಸ ಹೊಳಪು ನೀಡಿದೆ. ಸುಳ್ಯ ಯುವ ಬ್ರಿಗೇಡ್ ತಂಡವು ಹಲವಾರು ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಲೆ ಬಂದಿದೆ.
( ಭಾಸ್ಕರ ಜೋಗಿಬೆಟ್ಟು ಅವರು ಬರೆದ ಬರಹ)
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಯಗಳನ್ನು ಸಂಪರ್ಕಿಸಿ 9535156490
ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಹಾಗೂ ಮೂರು ಮರಿಗಳು…
ಮಹಾರಾಷ್ಟ್ರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಮಳೆ ಬೀಳುವ ಸಾಧ್ಯತೆಯಿರುವುದರಿಂದ…
ಉತ್ತರ ಪ್ರದೇಶದ ಆಗ್ರಾ ಬಳಿಯ ಸಿಂಗ್ನಾದಲ್ಲಿ ಅಂತಾರಾಷ್ಟ್ರೀಯ ಆಲೂಗಡ್ಡೆ ದಕ್ಷಿಣ ಏಷ್ಯಾ ಪ್ರಾದೇಶಿಕ…
ರಾಜ್ಯದಲ್ಲಿ ಮಾರಾಟವಾಗುವ 15 ಬಗೆಯ ಔಷಧಗಳು ಹಾಗೂ ಸೌಂದರ್ಯ ವರ್ಧಕಗಳು ಪ್ರಾಮಾಣಿಕೃತ ಗುಣಮಟ್ಟದಲ್ಲಿ…
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಆಕ್ಸಿಯಮ್-4 ಮಿಷನ್…