ಸವಣೂರು : ಸರ್ವೆಗ್ರಾಮದ ಕಲ್ಲಮ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ 346ನೇ ಆರಾಧನ ಮಹೋತ್ಸವದ ಅಂಗವಾಗಿ ಆ.18ರವರೆಗೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಿತು.
ಆ.16ರಂದು ಬೆಳಿಗ್ಗೆ ಪೂರ್ವಾರಾಧನೆ ,ಪೂಜೆ ,ಅಭಿಷೇಕ ,ಅಷ್ಟೋತ್ತರ ಮಹಾಪೂಜೆ ,ಶ್ರೀ ನಂದಿಕೇಶ್ವರ ದೇವರಿಗೆ ಏಕದಶ ರುದ್ರಾಭಿಷೇಕ ನಡೆಯಿತು.ಸಾಯಂಕಾಲ ಶ್ರೀ ಸತ್ಯನಾರಾಯಣ ಪೂಜೆ ,ರಾತ್ರಿ ರಂಗಪೂಜೆ,ಮಹಾಮಂಗಳಾರತಿ ,ಉತ್ಸವ ಪ್ರಸಾದ ವಿತರಣೆ ನಡೆಯಿತು.
ಆ.17 ರಂದು ಆರಾಧನೆ ,ಬೆಳಿಗ್ಗೆ ಪೂಜೆ ,ಪಂಚಾಮೃತ ಸೀಯಾಳಭಿಷೇಕ ,ಅಲಂಕಾರ ಪೂಜೆ ,ಮಹಾಪೂಜೆ ,ಮಧ್ಯಾಹ್ನ ಅನ್ನಸಂತರ್ಪಣೆ ,ಸಂಜೆ ಭಕ್ತಕೋಡಿ ಶ್ರೀ ಗುರುರಾಘವೇಂದ್ರ ಭಕ್ತವೃಂದ ದಿಂದ ಭಜನೆ ,ರಾತ್ರಿ ಮಹಾಮಂಗಳಾರತಿ ,ಉತ್ಸವ ಪ್ರಸಾದ ವಿತರಣೆ ನಡೆಯಿತು.
ಆ.18ರಂದು ಉತ್ತರಾರಾಧನೆ ,ಬೆಳಿಗ್ಗೆ ಪೂಜೆ , ಅಭಿಷೇಕ ,ಅಷ್ಟೋತ್ತರ ಮಹಾಪೂಜೆ ,ಸಂಜೆ ಆನಾಜೆ ಮಹಾವಿಷ್ಣು ಸೇವಾ ಸಮಿತಿಯಿಂದ ಭಜನೆ ,ರಾತ್ರಿ ರಂಗಪೂಜೆ,ಉತ್ಸವ ,ಮಹಾಮಂಗಳಾರತಿ ,ಪ್ರಸಾದ ವಿತರಣೆ ನಡೆಯಿತು.
ಗ್ರಾಮೀಣ ಮಟ್ಟದ ಆರ್ಥಿಕ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…
ಶೀಘ್ರದಲ್ಲೇ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ…
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ರೈತರೊಬ್ಬರು ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ ತೆಗೆಯುವ…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ಆತ್ಮನಿರ್ಭರ ಯೋಜನೆಯಡಿಯಲ್ಲಿ…
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…