ಎಐಕೆಎಂಸಿಸಿ ವತಿಯಿಂದ ಬೆಂಗಳೂರಿನಲ್ಲಿ ಜರುಗಿದ 100 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೀಡಿದ ಸೇವೆಗೆ ಕಲ್ಲುಗುಂಡಿಯ ಸಲೀಂ ಟರ್ಲಿಯವರಿಗೆ ಅತ್ಯುತ್ತಮ ಸೇವಾ ಪ್ರಶಸ್ತಿ ಲಭಿಸಿದೆ.
Advertisement
ಎಐಕೆಎಂಸಿಸಿ ಕೇಂದ್ರ ಸಮಿತಿಯ ಸದಸ್ಯರೂ, ಕೆಎಂಸಿಸಿ ಟ್ರೂಮಾ ಕೇರ್ ವೈಸ್ ಚೇರ್ಮೆನ್ ಆದ ಸಲೀಂ ಟರ್ಲಿಯವರಿಗೆ ಪಾನಕ್ಕಾಡ್ ಸಯ್ಯದ್ ಮುನವ್ವರಲಿ ಶಿಹಾಬ್ ತಂಙಳ್ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಎಐಕೆಎಂಸಿಸಿ ಅದ್ಯಕ್ಷರಾದ ಎನ್ ಕೆ ನೌಷಾದ್ ಉಪಸ್ಥಿತರಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement