Advertisement
ಅಂಕಣ

ಸಹಕಾರಿ ಮಾತುಕತೆ | ರಾಜಕೀಯ ಚಟುವಟಿಕೆ ಬಾಹ್ಯ ಚಟುವಟಿಕೆ ಸಹಕಾರಿ ಸಂಘಗಳಲ್ಲಿ ನಿಲ್ಲಬೇಕು

Share

ಸಹಕಾರಿ-ಸಹಕಾರ ಕ್ಷೇತ್ರದ ಬಗ್ಗೆ ಆಳವಾದ ಮಾಹಿತಿ ಹಾಗೂ ಅದ್ಯಯನ ಮಾಡಿರುವ ಸುಳ್ಯ ತಾಲೂಕಿನ ರಾಧಾಕೃಷ್ಣ ಕೋಟೆ ಅವರು ಪ್ರಸ್ತುತ ಸಹಕಾರಿ ಕ್ಷೇತ್ರದ ಚರ್ಚೆ ಹಾಗೂ ರಾಜಕೀಯ ಚಟುವಟಿಕೆ ಪ್ರವೇಶದ ಬಗ್ಗೆ ಬರೆದಿದ್ದಾರೆ..

Advertisement
Advertisement
Advertisement
Advertisement

ಸಹಕಾರಿ ಕ್ಷೇತ್ರದಲ್ಲಿ ಇಲಾಖೆ- ಸದಸ್ಯರುˌ- ಆಡಳಿತಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದರ ನಿರ್ವಾಹಕರ ಪಾತ್ರದ ಬಗ್ಗೆ……

Advertisement

1) ಕಾನೂನು ನಿಯಮಗಳಿಗೆ ವಿರುಧ್ಧವಾಗಿ ಆಡಳಿತ ಮಂಡಳಿ ನಡೆದಾಗ ಅದನ್ನು ಪ್ರಶ್ನಿಸುವ ಅಧಿಕಾರ ಇಲಾಖೆಗಿದೆ.

2) ಸದಸ್ಯರು ಸಂಘದ ಪರಮೋಚ್ಚ ಅಧಿಕಾರಸ್ತರು ಎಂಬುದಾಗಿ ಸಾಮಾನ್ಯವಾಗಿ ಬಿಂಬಿಸಲ್ಪಟ್ಟಿದ್ದರೂ ಮಹಾಸಭೆಯ ಕಾರ್ಯಸೂಚಿˌ ಅಧ್ಯಕ್ಷರ ಅನುಮತಿಗನುಸರಿಸಿ ಸದಸ್ಯರ ಪ್ರಾಯೋಗಿಕ ಅಧಿಕಾರ ಸೀಮಿತ

Advertisement

3) ಆಡಳಿತ ಮಂಡಳಿ ಸಂಸ್ಥೆಯ ನೀತಿನಿಯಮಗಳನ್ನು ರೂಪಿಸುವˌ ದೈನಂದಿನ ಆಡಳಿತಕ್ಕೆ ಸೂತ್ರದಾರನಾಗಿರುವ ಅಧಿಕಾರ ಹೊಂದಿದೆ. ಕೆಲವೊಂದು ವಿಷಯಗಳ ನಿರ್ಣಯ ಕೈಗೊಳ್ಳುವರೇ ಆಡಳಿತಮಂಡಳಿ ಉಪವಿಧಿಗಳಲ್ಲಿ ಹೇಳಲಾದ ಉಪಸಮಿತಿಗಳಿಗೆ ಜವಾಬ್ದಾರಿ ನೀಡಬಹುದು

4) ಆಡಳಿತಮಂಡಳಿ ನಿರ್ಣಯಗಳು ದೈನಂದಿನ ಚಟುವಟಿಕೆಗಳನ್ನು ಕಾನೂನುˌ ನಿಯಮˌ ಉಪವಿಧಿಗನುಸಾರವಾಗಿ ಜ್ಯಾರಿ ನಿರ್ದೇಶನದ ಅಧಿಕಾರ ಮುಖ್ಯಕಾರ್ಯನಿರ್ವಹಣಾಧಿಕಾರಿಯವರಿಗಿರುತ್ತದೆ

Advertisement

5) ಅಧ್ಯಕ್ಷರು ಸಂಸ್ಥೆಯ ಸರ್ವಕಾರ್ಯಗಳನ್ನು ಗಮನಿಸಿ ಮುಖ್ಯಕಾರ್ಯನಿರ್ವಹಣಾಧಿಕಾರಿಯವರಿಗೆ ಚೌಕಟ್ಟಿನೊಳಗಡೆ ಮಾರ್ಗದರ್ಶನ ನೀಡುವ ಸರ್ವ ಅಧಿಕಾರವನ್ನು ಹೊಂದಿರುತ್ತಾರೆ.

ಇಂದು ಸಾಮಾನ್ಯವಾಗಿ ಆಡಳಿತಮಂಡಳಿಗಳು ಸದಸ್ಯರಿಂದ ಚುನಾಯಿಸಲ್ಪಟ್ಟರೂ ರಾಜಕೀಯ ಪಕ್ಷಗಳ ಅಥವಾ ಕೆಲವು ಸಂಘಟನೆಗಳ ಹಿನ್ನಲೆಯ ಪ್ರಾತಿನಿಧ್ಯದಿಂದ ಕೂಡಿರುತ್ತದೆ. ಈ ರೀತಿಯ ಆಯ್ಕೆ ಇಂದು ಸರ್ವೇ ಸಾಮಾನ್ಯ ವಿಷಯˌ ಒಪ್ಪಿಕೊಳ್ಳೋಣ. ಅಲ್ಲಿಗೆ ರಾಜಕೀಯ ಚಟುವಟಿಕೆ ಬಾಹ್ಯ ಚಟುವಟಿಕೆ ಸಹಕಾರಿ ಸಂಘಗಳಲ್ಲಿ ನಿಲ್ಲಬೇಕು.

Advertisement

ಇಂತಹ ಸಂಘಟನೆಗಳ ಪ್ರಮುಖರಿಗೆ ಸಹಕಾರಿ ಸಂಘಗಳ ಆಡಳಿತದ ಆಳವಾದ ಅರಿವು ಖಂಡಿತ ಇರಲಾರದು.ಆಡಳಿತದ ಸಂಪೂರ್ಣಅರಿವಿಲ್ಲದ
ಪ್ರಮುಖರು ಸಹಕಾರ ಸಂಘಗಳ ಆಡಳಿತಾತ್ಮಕ  ನಿರ್ಣಯಗಳಲ್ಲಿ ಆಡಳಿತ ಮಂಡಳಿಯ ಬಹುಸಂಖ್ಯೆಯ ಸದಸ್ಯರಿಗೆ ಸಮ್ಮತಿ ಇಲ್ಲದೇ ಇದ್ದರೂ ಸಂಸ್ಥೆಯ ಮೇಲೆ ದೂರಗಾಮಿ ಪರಿಣಾಮ ಬೀರಬಲ್ಲಂತಹ ವಿಷಯಗಳಿಗೆ ಒತ್ತಡಹೇರುವುದು ಸಾಧುವೇ? ಸಮಂಜಸವೇ?

ಬರಹ : ರಾಧಾಕೃಷ್ಣ ಕೋಟೆ

Advertisement
ರಾಧಾಕೃಷ್ಣ ಕೋಟೆ, ಹಿರಿಯ ಸಹಕಾರಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…

16 hours ago

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

3 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

3 days ago

ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |

ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…

4 days ago

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು

ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…

4 days ago

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |

ಅಡಿಕೆಯ ಮೈಟ್‌ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…

4 days ago