ಅಬ್ದುನ್ನಾಸಿರ್ ಸಿ ಎ ಅಧ್ಯಕ್ಷರು
ಸುಳ್ಯ: ಸಿ.ಎಫ್.ಸಿ ಕಛೇರಿ ಬೊಳಿಯಮಜಲಿನಲ್ಲಿ 11ನೇ ವಾರ್ಷಿಕ ಮಹಾ ಸಭೆಯು ಸಂದೇಶ್ ಕೆ.ಜೆ ಇವರ ಅಧ್ಯಕ್ಷತೆಯಲ್ಲಿ ಜರಗಿತು. ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಸತ್ಯನಾರಾಯಣ ಮಂಡಿಸಿದರು.
ಸಭೆಯಲ್ಲಿ 2019-20ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುನ್ನಾಸಿರ್ ಸಿ.ಎ, ಪ್ರ.ಕಾರ್ಯದರ್ಶಿ ಬಾನುಪ್ರಕಾಶ್ , ಸಂಘಟನಾ ಕಾರ್ಯದರ್ಶಿ ಶಿಹಾಬುದ್ದೀನ್ ಜೆ.ಎಂ, ಕೋಶಾಧಿಕಾರಿ ಸಲಾಂ ಶಾಮ್ ಎ ಎಂ , ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯದರ್ಶಿ ರಹ್ಮಾನ್ ಕೆ.ಎ, ಕ್ರೀಡಾ ಕಾರ್ಯದರ್ಶಿ ಇಮ್ರಾನ್ ಬಾರಿಕ್ಕಾಡ್, ಉಪಾಧ್ಯಕ್ಷ ಪವಾಝ್ ಎನ್ ಎ, ಜೊತೆಕಾರ್ಯದರ್ಶಿ ಖಾದರ್ ಜಟ್ಟಿಪಳ್ಳ ಹಾಗೂ ಶರೀಫ ಜಟ್ಟಿಪಳ್ಳ, ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ ಬಾತಿಷ ಜಟ್ಟಿಪಳ್ಳ , ಕ್ರೀಡಾ ಜೊತೆ ಕಾರ್ಯದರ್ಶಿಗಳಾಗಿ ಸತ್ಯ ನಾರಾಯಣ ,ರಿಯಾಝ್ ಜಾಜು ಹಾಗೂ ಸುಲೈಮಾನ್ ಬಾಷ, ಇವರು ಆಯ್ಕೆಯಾಗಿರುತ್ತಾರೆ.
ಸತ್ಯನಾರಾಯಣ ಸ್ವಾಗತಿಸಿ ನೂತನ ಕಾರ್ಯದರ್ಶಿ ಬಾನು ಪ್ರಕಾಶ್ ವಂದಿಸಿದರು.
ಅರಬ್ಬಿ ಸಮುದ್ರದ ದಕ್ಷಿಣ ಭಾಗದಲ್ಲಿ ಮುಂಗಾರು ದುರ್ಬಲಗೊಳ್ಳುವ ಲಕ್ಷಣಗಳಿವೆ. ಇದರಿಂದ ಜುಲೈ ತಿಂಗಳ…
ಮುಂದಿನ 24 ಗಂಟೆಗಳಲ್ಲಿ ದೆಹಲಿಯನ್ನು ಮುಂಗಾರು ಆವರಿಸುವ ಸಾಧ್ಯತೆಯಿದೆ. ಎರಡು ದಿನಗಳ ಹಿಂದೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಬಲಿತ ಹಲಸಿನ ಕಾಯಿ ಬ್ರೇಡ್ ರೋಲ್ : ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ…
ಪರಿಸರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ಸರ್ಕಾರ ಬೇಜಾವಾಬ್ದಾರಿ ತೋರಿದೆ ಎಂದು ಲೇಖಕ ಅರವಿಂದ್…
ಕಣ್ಣೂರು-ಬೆಂಗಳೂರು ರೈಲು ತಡವಾಗಿ ಆಗಮಿಸುತ್ತಿದ್ದು ರೈಲು ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ತಕ್ಷಣವೇ ಇಲಾಖೆ…