ಬೆಳ್ಳಾರೆ: ಸುನ್ನಿ ಸೌಹಾರ್ದ ವೇದಿಕೆ ಬೆಳ್ಳಾರೆ ಇದರ ಯುವ ಘಟಕವನ್ನು ಇತ್ತೀಚೆಗೆ ರಚಿಸಲಾಯಿತು.
ಅಧ್ಯಕ್ಷರಾಗಿ ಹೈದರಲಿ ಬಿ.ಕೆ, ಉಪಾಧ್ಯಕ್ಷರುಗಳಾಗಿ ಮುನೀರ್.ಎಂ.ಎ, ನವಾಝ್ ಬೆಳ್ಳಾರೆ, ಪ್ರಧಾನ ಕಾರ್ಯದರ್ಶಿ ಯಾಗಿ ಖದೀರ್ ಬಿಸ್ಮಿಲ್ಲಾ, ಜೊತೆ ಕಾರ್ಯದರ್ಶಿಗಳಾಗಿ ಹಾರಿಸ್ ಕರಾವಳಿ, ಅನ್ಸಾಫ್ ಬೆಳ್ಳಾರೆ, ಖಜಾಂಜಿ ಯಾಗಿ ಸಾಬಿತ್, ಸಲಹೆಗಾರರಾಗಿ ರವೂಫ್ ಪಾಲ್ತಾಡ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಾಫಿ.ಟಿ, ಸಲೀಮ್ ಬಿಸ್ಮಿಲ್ಲಾ, ಸಿದ್ದೀಕ್ ಬೆಳ್ಳಾರೆ, ಸಲಾಂ ಬೆಳ್ಳಾರೆ, ಸಿದ್ದಿಕ್.ಬಿ, ಜಾಬಿರ್ ಸಿ.ಎಂ, ಶಾಮಿಲ್ ದರ್ಕಾಸ್ತು,ಅನಸ್ ನೆಟ್ಟಾರು, ಇರ್ಫಾನ್ ಬಿಸ್ಮಿಲ್ಲಾ, ಮುನೀರ್ ದರ್ಕಾಸ್ತು, ಶಾಖಿರ್.ಸಿ.ಎಂ, ಮಿಸ್ಭಾಹ್ ಪಳ್ಳಿಮಜಲುರವರುಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಸುನ್ನಿ ಸೌಹಾರ್ದ ವೇದಿಕೆಯ ಅಧ್ಯಕ್ಷ ಹಸೈನಾರ್ ಹಾಜಿ ಸಿ. ಎಂ, ಸದಸ್ಯರುಗಳಾದ ಮಹಮೂದ್ ಬಿ.ಎ, ಶಾಫಿ ಬೆಳ್ಳಾರೆ, ಆಶಿರ್ ಎ.ಬಿ, ಮುಂತಾದವರು ಉಪಸ್ಥಿತರಿದ್ದರು. ಸಭೆಗೆ ಜಾಬಿರ್ ಸಿ.ಎಂ ಸ್ವಾಗತಿಸಿ. ಕಾರ್ಯದರ್ಶಿ ಖದೀರ್ ಬಿಸ್ಮಿಲ್ಲಾ ವಂದಿಸಿದರು.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.