ಸುಬ್ರಹ್ಮಣ್ಯ: 25 ಮಂದಿ ಯುವಕರ ತಂಡ ಭಾನುವಾರ ಸುಬ್ರಹ್ಮಣ್ಯದಲ್ಲಿ ಸ್ವಚ್ಛತಾ ಕಾರ್ಯ ನಡೆಸಿತು. ಈ ಸಂದರ್ಭ 20 ಚೀಲದಷ್ಟು ಮದ್ಯದ ಬಾಟಲಿ ಸಿಕ್ಕಿತು. ಇದಕ್ಕೆಲ್ಲಾ ಮುಕ್ತಿ ನೀಡಲಾಯಿತು.
ಪ್ರತಿ ಭಾನುವಾರ ಯುವ ಬ್ರಿಗೇಡ್ ಸುಬ್ರಹ್ಮಣ್ಯ ತಂಡ ಹಾಗೂ ನಮ್ಮ ಸುಬ್ರಹ್ಮಣ್ಯ ತಂಡ ಸ್ವಚ್ಛತೆಗೆ ಸಿದ್ದವಾಗುತ್ತದೆ. ಭಾನುವಾರ ಕುಮಾರಧಾರದಿಂದ ಕುಲ್ಕುಂದವರೆಗೆ ಪರಿಸರ ಸ್ವಚ್ಛ ಮಾಡಲಾಯಿತು. ಈ ಸಂದರ್ಭ ಸುಮಾರು 20 ಚೀಲದಷ್ಟು ಪ್ಲಾಸ್ಟಿಕ್ ಮತ್ತು ಮದ್ಯಪಾನದ ಬಾಟಲಿಗಳು ಹಾಗೂ ಸಿಕ್ಕ ತ್ಯಾಜಗಳನ್ನು ಒಟ್ಟುಮಾಡಿ ಪಂಚಾಯತ್ ನಿಗದಿಮಾಡಿದ ಜಾಗಕ್ಕೆ ಹಾಕುವ ಕೆಲಸ ನಡೆಯಿತು. ಈ ಬಾರಿ ರಾಷ್ಟ್ರಪ್ರಶಸ್ತಿ ವಿಜೇತ ರವಿಕಕ್ಕೆಪದವು ಅವರು ಪಾಲ್ಗೊಂಡ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಶ್ರಮದಾನದಲ್ಲಿ,ಅಶ್ವತ್,ಅಜಿತ್, ಕಿರಣ್,ಜಿತಾನ್,ಮೋಹನ್,ಸಂದೇಶ್,ಧನುಷ್.ಡಿ,ಸುಹಾಸ್,ಮನೋಜ್ ಸರ್,ಧನುಷ್,ಸುದೀಪ್,ವಿಜಯ್,ಪ್ರಸಾದ್,ಹರ್ಷಿತ್, ರಮೇಶ್ ಭಟ್
ಸೂರ್ಯ ನಾರಾಯಣ್ , ರಥನ್,ಸಂದೀಪ್,ಅರವಿಂದ ,ಕಾರ್ತಿಕ್ ರಾವ್,ಕಾರ್ತಿಕ್ ನೂಚಿಲಾ , ಶ್ರೀ ಕುಮಾರ್ ನಾಯರ್,ಶೋಭಿತ್ ಪಾಲ್ಗೊಂಡರು.
03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…
ಅಡಿಕೆ ಕೂಡಾ ಇಂದು ಬಹುಮುಖ್ಯವಾದ ಚುನಾವಣಾ ವಿಷಯ. ಹೀಗಾಗಿ ಅಡಿಕೆ ಹಳದಿ ಎಲೆರೋಗ…
https://youtu.be/Vh1tYlOKav0?si=M4grG9euj6dXmkE2 ರೂರಲ್ ಮಿರರ್ ವಾರದ ಅತಿಥಿಯಾಗಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು…
ಈ ಬಾರಿ ಆಗಿರುವ ತಾಪಮಾನದ ಹೆಚ್ಚಳವನ್ನು ಕನಿಷ್ಠ ಮುಂದಿನ ಕೆಲವು ವರ್ಷಗಳಲ್ಲಾದರು ನಿಯಂತ್ರಣ…