ಸುಳ್ಯ: ಸುಳ್ಯದ ಅಭಿವೃದ್ದಿಗಾಗಿ ಸುಳ್ಯದ ಸತತ 6 ನೇ ಬಾರಿ ಶಾಸಕರಾದ ಎಸ್ . ಅಂಗಾರರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ಮಾನ ನೀಡಬೇಕಿತ್ತು. ಈಗ ಸ್ಥಾನ ನೀಡದೇ ಇರುವುದು ಸುಳ್ಯದ ಸಮಸ್ತ ಜನತೆಗೆ ಮಾಡಿದ ಅನ್ಯಾಯವಾಗಿದೆ ಎಂದು ಮಿಥುನ್ ಕರ್ಲಪ್ಪಾಡಿ ಪ್ರತಿಕ್ರಿಯೆ ನೀಡಿದ್ದಾರೆ.
ಈಗ ಸುಳ್ಯದ ಜನತೆ ಯೋಚಿಸಬೇಕಾದ ಸಮಯ ಬಂದಿದೆ.ನಮ್ಮ ಸುಳ್ಯದ ಶಾಸಕರ ಪರವಾಗಿ ಎಲ್ಲ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಎಲ್ಲಾ ಸೊಸೈಟಿ ಸದಸ್ಯರುಗಳು ಸಾಮೂಹಿಕ ರಾಜಿನಾಮೆ ನೀಡಬೇಕು ಎಂದು ಮಿಥುನ್ ಕರ್ಲಪ್ಪಾಡಿ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel