ಸುಳ್ಯ:ಕೇರಳದ ವಯನಾಡ್ ನಲ್ಲಿ ಸಮಾಪ್ತಿಗೊಂಡ ಎಸ್.ಕೆ.ಎಸ್.ಎಸ್.ಎಫ್ ವಿಖಾಯದ ಅಂತಿಮ ಹಂತದ ತರಬೇತಿ ಯಲ್ಲಿ ಸುಳ್ಯದ ತಾಜುದ್ದೀನ್ ಟರ್ಲಿ ಹಾಗೂ ಆಶಿಕ್ ಸುಳ್ಯ ರವರಿಗೆ ಆಕ್ಟಿವ್ ವಿಂಗ್ ಪದವಿ ಪ್ರದಾನ ಮಾಡಿದರು.
ದೇಶ ವಿದೇಶಗಳ 506 ಕಾರ್ಯಕರ್ತರ ತರಭೇತಿ ಶಿಭಿರದಲ್ಲಿ ದ,ಕ,ಜಿಲ್ಲೆಯಿಂದ 50 ಕಾರ್ಯಕರ್ತರು ಭಾಗವಹಿಸಿದ್ದರು.
ಪಾನಕ್ಕಾಡ್ ಸಯ್ಯದ್ ಅಬ್ಬಾಸಲಿ ಶಿಹಾಬ್ ತಂಙಳ್ ಆಕ್ಟಿವ್ ವಿಂಗ್ ಸದಸ್ಯರನ್ನು ಸಮಾಜಕ್ಕೆ ಅರ್ಪಿಸಿದರು,ಎಕ್ಸಿಡೆಂಟ್ ಕೇರ್,ಹಾಸ್ಪಿಟಲ್ ಕೇರ್,ಎಮರ್ಜೆನ್ಸಿ ಕೇರ್,ಫೇರ್ ಎಂಡ್ ಸೇಫ್ಟಿ,ಮುಂತಾದ 10 ವಿಷಯಗಳ ಬಗ್ಗೆ ನಡೆದ 3 ದಿನಗಳ ತರಭೇತಿಯ ನಂತರ ಇಂದು ಪದವಿ ಪ್ರದಾನ ಮಾಡಿದರು,ಸುಳ್ಯ ವಲಯ ಎಸ್.ಕೆ.ಎಸ್.ಎಸ್.ಎಪ್ ನ ಪ್ರಥಮ ಆಕ್ಟಿವ್ ವಿಂಗ್ ಸದಸ್ಯರಾಗಿ ಈ ಇಬ್ಬರು ಆಯ್ಕೆಯಾಗಿದ್ದಾರೆ.
ಕರ್ನಾಟಕದಲ್ಲಿ ಗುಡುಗು ಸಹಿತ ಮಳೆ ಮುಂದುವರಿಯಲಿದೆ, ಕರಾವಳಿ ಮತ್ತು ಮಲೆನಾಡಿನಲ್ಲಿ ಏಪ್ರಿಲ್ 4ರವರೆಗೆ…
ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗಿದೆ. ಈ ಹಿನ್ನೆಲೆ ಪ್ರತಿಯೊಂದು ತಾಲೂಕಿನಲ್ಲಿ…
ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು ಮಾಡಲು ಪೊಲೀಸ್…
ಮಾರ್ಚ್ 28ರಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಮತ್ತು…
ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…
ರೈತರಿಗೆ ನ್ಯಾಯ ಕೊಡಲು MSPಗೆ ವೈಜ್ಞಾನಿಕ ಆಧಾರ ಅಗತ್ಯ ಎಂದು ಕೋಡಿಹಳ್ಳಿ ಚಂದ್ರಶೇಖರ್…