ಸುಳ್ಯ:ಕೇರಳದ ವಯನಾಡ್ ನಲ್ಲಿ ಸಮಾಪ್ತಿಗೊಂಡ ಎಸ್.ಕೆ.ಎಸ್.ಎಸ್.ಎಫ್ ವಿಖಾಯದ ಅಂತಿಮ ಹಂತದ ತರಬೇತಿ ಯಲ್ಲಿ ಸುಳ್ಯದ ತಾಜುದ್ದೀನ್ ಟರ್ಲಿ ಹಾಗೂ ಆಶಿಕ್ ಸುಳ್ಯ ರವರಿಗೆ ಆಕ್ಟಿವ್ ವಿಂಗ್ ಪದವಿ ಪ್ರದಾನ ಮಾಡಿದರು.
ದೇಶ ವಿದೇಶಗಳ 506 ಕಾರ್ಯಕರ್ತರ ತರಭೇತಿ ಶಿಭಿರದಲ್ಲಿ ದ,ಕ,ಜಿಲ್ಲೆಯಿಂದ 50 ಕಾರ್ಯಕರ್ತರು ಭಾಗವಹಿಸಿದ್ದರು.
ಪಾನಕ್ಕಾಡ್ ಸಯ್ಯದ್ ಅಬ್ಬಾಸಲಿ ಶಿಹಾಬ್ ತಂಙಳ್ ಆಕ್ಟಿವ್ ವಿಂಗ್ ಸದಸ್ಯರನ್ನು ಸಮಾಜಕ್ಕೆ ಅರ್ಪಿಸಿದರು,ಎಕ್ಸಿಡೆಂಟ್ ಕೇರ್,ಹಾಸ್ಪಿಟಲ್ ಕೇರ್,ಎಮರ್ಜೆನ್ಸಿ ಕೇರ್,ಫೇರ್ ಎಂಡ್ ಸೇಫ್ಟಿ,ಮುಂತಾದ 10 ವಿಷಯಗಳ ಬಗ್ಗೆ ನಡೆದ 3 ದಿನಗಳ ತರಭೇತಿಯ ನಂತರ ಇಂದು ಪದವಿ ಪ್ರದಾನ ಮಾಡಿದರು,ಸುಳ್ಯ ವಲಯ ಎಸ್.ಕೆ.ಎಸ್.ಎಸ್.ಎಪ್ ನ ಪ್ರಥಮ ಆಕ್ಟಿವ್ ವಿಂಗ್ ಸದಸ್ಯರಾಗಿ ಈ ಇಬ್ಬರು ಆಯ್ಕೆಯಾಗಿದ್ದಾರೆ.
ಬರಗಾಲ(Drought) ಬಂದಾಗ ಬಾಯಿ ಬಡಿಕೊಳ್ಳುವವರೇ ಹೆಚ್ಚು. ನೀರಿಲ್ಲ, ಸೆಕೆ, ಮಳೆ ಇಲ್ಲ, ಬೆಳೆಗಳಿಗೆ…
ಪರಿಸರ(Environment) ಸ್ವಾಸ್ಥ್ಯದಿಂದರೇ ಮಾತ್ರ ಅದರ ಭಾಗವಾದ ಮಾನವರಾದ(Human) ನಾವು ಸ್ವಾಸ್ಥ್ಯದಿಂದಿರಬಹುದು. ನಮ್ಮ ಆರೋಗ್ಯಕ್ಕೆ(Health)…
ಭಾರತೀಯ(Indian) ಆಹಾರ ಪದ್ಧತಿಯಲ್ಲಿ(Food Style).... ಸಮುದ್ರದ ಉಪ್ಪು(Sea salt), ಅಯೋಡಿಕರಿಸಿದ ಟೇಬಲ್ ಉಪ್ಪು(Iodized…
ಪ್ರಕೃತಿ ವಿಕೋಪಕ್ಕೆ(Natural disaster) ರೈತ(Farmer) ಬೆಳೆದ ಬೆಳೆಗಳು(Crop) ನಾಶವಾಗುವುದು ಸಾಮಾನ್ಯ. ಮಳೆ(Rain) ಜಾಸ್ತಿಯಾಗಿ…
ಬರಗಾಲದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ಕೆಲವೆಡೆ ವರುಣರಾಯ(Rain) ಕೃಪೆ ತೋರಿ ತಕ್ಕಮಟ್ಟಿಗೆ ತಂಪೆರೆದಿದ್ದಾನೆ.…
ಮೇ 22ರ ನಂತರ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಚಂಡಮಾರುತವಾಗಿ ಪರಿವರ್ತನೆಗೊಳ್ಳವ…