ಸುಳ್ಯ: ಚಾರಣ ಎಂದರೆ ಎಲ್ಲಾ ಕಷ್ಟ ನೋವುಗಳನ್ನು ಮರೆತು ಮಳೆ, ಚಳಿಯಲ್ಲಿ, ಕಾಡು ಗುಡ್ಡಗಳನ್ನು ಯಾವುದೇ ಭಯ ಪಡದೆ ಗುಡ್ಡವೇರಲು ಇಷ್ಟ ಪಡುವವರು ಅಂದರೆ ಸುಳ್ಯದ ಕಲಾ ಲಹರಿ ತಂಡ.
ಸುಳ್ಯ ತಾಲೂಕಿನ ಹಲವು ಕಡೆ ಸಂಸ್ಕೃತಿಕ ಕಾರ್ಯಮದಲ್ಲಿ ತನ್ನದೇ ಅದ ಕಲೆ ಪ್ರದರ್ಶಿಸುವವರು ಹಾಗೂ ರಜೆಯ ಮಜವನ್ನು ಪಡೆಯಲು ತಮ್ಮ ತಮ್ಮ ಸ್ನೇಹಿತರೊಡನೆ ಅಲ್ಲದೆ ಊರಿನ ಹಿರಿಯರೊಡನೆ ಸ್ನೇಹ ಮನೋಭಾವನೆಯನ್ನು ತುಂಬಿ ಹೊರಡುವ ಈ ತಂಡ ಈ ಬಾರಿ ಜೂ 16 ರಂದು ಉಬರಡ್ಕ ಗ್ರಾಮದ ಪೂಮಲೆ ಬೆಟ್ಟಕ್ಕೆ ಚಾರಣ ಕೈಕೊಂಡಿತು. ಇದರಲ್ಲಿ ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಾಗಿದ್ದು ಅವರೆಲ್ಲಾ ವಿದ್ಯಾರ್ಥಿ ಜೇವನದಲ್ಲಿ ಪುಸ್ತಕದ ವಿಷಯಗಳನ್ನು ಅಲ್ಲದೆ ಇತರ ಎಲ್ಲಾ ಸಂಸ್ಕೃತಿಕ ಚಟುವಟಿಕೆಯಲ್ಲಿ ತಮ್ಮನು ತೊಡಗಿಸಿಕೊಳ್ಳುವವರು ಎಂಬುದು ಸಂತಸದ ವಿಷಯ.
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…
ಈಗಿನಂತೆ ಎಪ್ರಿಲ್ 29 ಹಾಗೂ 30 ರಂದು ಮಳೆ ಸ್ವಲ್ಪ ಕಡಿಮೆ ಇರುವ…
ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್ನಲ್ಲಿ ಪ್ರಧಾನಿ…
ಅಹಿಂಸೆಯೇ ಭಾರತದ ನೈಜ ಧರ್ಮವಾಗಿದೆ. ಆದರೆ, ಹಿಂಸಾಮಾರ್ಗದಲ್ಲಿ ಸಾಗುವವರ ದಮನ ಮಾಡುವುದೂ ಸಹ…
ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಪಾಕ್ ಪ್ರೇರಿತ ಭಯೋತ್ಪಾದಕರು ದಾಳಿ ನಡೆಸಿರುವ…
ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು…