ಸುಳ್ಯ: ಚಾರಣ ಎಂದರೆ ಎಲ್ಲಾ ಕಷ್ಟ ನೋವುಗಳನ್ನು ಮರೆತು ಮಳೆ, ಚಳಿಯಲ್ಲಿ, ಕಾಡು ಗುಡ್ಡಗಳನ್ನು ಯಾವುದೇ ಭಯ ಪಡದೆ ಗುಡ್ಡವೇರಲು ಇಷ್ಟ ಪಡುವವರು ಅಂದರೆ ಸುಳ್ಯದ ಕಲಾ ಲಹರಿ ತಂಡ.
ಸುಳ್ಯ ತಾಲೂಕಿನ ಹಲವು ಕಡೆ ಸಂಸ್ಕೃತಿಕ ಕಾರ್ಯಮದಲ್ಲಿ ತನ್ನದೇ ಅದ ಕಲೆ ಪ್ರದರ್ಶಿಸುವವರು ಹಾಗೂ ರಜೆಯ ಮಜವನ್ನು ಪಡೆಯಲು ತಮ್ಮ ತಮ್ಮ ಸ್ನೇಹಿತರೊಡನೆ ಅಲ್ಲದೆ ಊರಿನ ಹಿರಿಯರೊಡನೆ ಸ್ನೇಹ ಮನೋಭಾವನೆಯನ್ನು ತುಂಬಿ ಹೊರಡುವ ಈ ತಂಡ ಈ ಬಾರಿ ಜೂ 16 ರಂದು ಉಬರಡ್ಕ ಗ್ರಾಮದ ಪೂಮಲೆ ಬೆಟ್ಟಕ್ಕೆ ಚಾರಣ ಕೈಕೊಂಡಿತು. ಇದರಲ್ಲಿ ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಾಗಿದ್ದು ಅವರೆಲ್ಲಾ ವಿದ್ಯಾರ್ಥಿ ಜೇವನದಲ್ಲಿ ಪುಸ್ತಕದ ವಿಷಯಗಳನ್ನು ಅಲ್ಲದೆ ಇತರ ಎಲ್ಲಾ ಸಂಸ್ಕೃತಿಕ ಚಟುವಟಿಕೆಯಲ್ಲಿ ತಮ್ಮನು ತೊಡಗಿಸಿಕೊಳ್ಳುವವರು ಎಂಬುದು ಸಂತಸದ ವಿಷಯ.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.