ಸುಳ್ಯ: ಚಾರಣ ಎಂದರೆ ಎಲ್ಲಾ ಕಷ್ಟ ನೋವುಗಳನ್ನು ಮರೆತು ಮಳೆ, ಚಳಿಯಲ್ಲಿ, ಕಾಡು ಗುಡ್ಡಗಳನ್ನು ಯಾವುದೇ ಭಯ ಪಡದೆ ಗುಡ್ಡವೇರಲು ಇಷ್ಟ ಪಡುವವರು ಅಂದರೆ ಸುಳ್ಯದ ಕಲಾ ಲಹರಿ ತಂಡ.
ಸುಳ್ಯ ತಾಲೂಕಿನ ಹಲವು ಕಡೆ ಸಂಸ್ಕೃತಿಕ ಕಾರ್ಯಮದಲ್ಲಿ ತನ್ನದೇ ಅದ ಕಲೆ ಪ್ರದರ್ಶಿಸುವವರು ಹಾಗೂ ರಜೆಯ ಮಜವನ್ನು ಪಡೆಯಲು ತಮ್ಮ ತಮ್ಮ ಸ್ನೇಹಿತರೊಡನೆ ಅಲ್ಲದೆ ಊರಿನ ಹಿರಿಯರೊಡನೆ ಸ್ನೇಹ ಮನೋಭಾವನೆಯನ್ನು ತುಂಬಿ ಹೊರಡುವ ಈ ತಂಡ ಈ ಬಾರಿ ಜೂ 16 ರಂದು ಉಬರಡ್ಕ ಗ್ರಾಮದ ಪೂಮಲೆ ಬೆಟ್ಟಕ್ಕೆ ಚಾರಣ ಕೈಕೊಂಡಿತು. ಇದರಲ್ಲಿ ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಾಗಿದ್ದು ಅವರೆಲ್ಲಾ ವಿದ್ಯಾರ್ಥಿ ಜೇವನದಲ್ಲಿ ಪುಸ್ತಕದ ವಿಷಯಗಳನ್ನು ಅಲ್ಲದೆ ಇತರ ಎಲ್ಲಾ ಸಂಸ್ಕೃತಿಕ ಚಟುವಟಿಕೆಯಲ್ಲಿ ತಮ್ಮನು ತೊಡಗಿಸಿಕೊಳ್ಳುವವರು ಎಂಬುದು ಸಂತಸದ ವಿಷಯ.
ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.
''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…
ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…
ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.
ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್ ಇಂಡಸ್ಟ್ರೀಸ್(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…
ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…